Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ವಾಗ್ದಾಳಿ

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ವಾಗ್ದಾಳಿ
bangalore , ಸೋಮವಾರ, 20 ನವೆಂಬರ್ 2023 (16:22 IST)
ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ದ ವರ್ಗಾವಣೆ ದಂಧೆ ಆರೋಪ ವಿಚಾರವಾಗಿ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.ಇದು ಕುಮಾರಸ್ವಾಮಿಯ ಸಣ್ಣತನ,ಯತೀಂದ್ರ ಅವರ ಅಪ್ಪನ ಕ್ಷೇತ್ರ ನೋಡ್ಕೋಳ್ತಾವ್ನೆ,ಮೂರು ಸ್ಕೂಲ್‌ಗಳ ಬಗ್ಗೆ ಮಾತನಾಡಿದ್ರೆ ಅದಕ್ಕೊಂದು ಬಣ್ಣ ಕಟ್ಟುತ್ತೀರ,ನಿಮ್ಮ ಮಕ್ಕಳು ಏನ್ ಮಾಡಿದ್ರು ಅಂತ ಜಗತ್ತಿಗೆ ಗೊತ್ತಿದೆ.

ನಾವೆಲ್ಲಾ ಆ ಮಟ್ಟಕ್ಕೆ ಹೋಗಬಾರದು.ಟಿ.ಎ.ಶರವಣನ ಎಂಎಲ್‌ಸಿ ಮಾಡಲು ಏನೂ ಮುಟ್ಟಿಲ್ವಾ?ನಿಮ್ಮ ಮಗನ ತಲೆ ಮೇಲೆ‌ ಆಣೆ ಮಾಡಿ ಹೇಳ್ತೀರ, ಏನು ತಗೊಂಡಿಲ್ಲ ಅಂತ ಇದ್ಯಾ ನಿಮಗೆ, ಇದೆಲ್ಲ ನೀವು ಮಾಡಿ ಈ ರೀತಿ ಮಾತನಾಡ್ತೀರ.ನಿಮಗೂ ಮಗ ಇದ್ದಾನೆ ಒಬ್ಬ , ಏನೊ ಈ ಹುಡುಗ (ಯತೀಂದ್ರ) ಬೆಳೆಯುತ್ತಾವ್ನೆ,ನಮ್ಮ ಮಗನಂತೆ ನೀನು ಬೆಳೆಯಪ್ಪ ಅಂತ ಹೇಳೋದು ಬಿಟ್ಟು ಇದೆಲ್ಲಾ ಸಣ್ಣತನದ ಪರಮಾವಧಿ ಎಂದುವಕುಮಾರಸ್ವಾಮಿ ವಿರುದ್ದ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದತ್ತಮಾಲೆ ಹಾಕಲು HDK ರೆಡಿ