Select Your Language

Notifications

webdunia
webdunia
webdunia
webdunia

ಶಾಸಕ ಯತ್ನಾಳ್ ಮಾತನಾಡಿದ್ದು ಕಾನೂನು ಬಾಹಿರ…

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು , ಭಾನುವಾರ, 1 ಮಾರ್ಚ್ 2020 (21:49 IST)
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಶಾಸಕರ ಪರವಾಗಿ ಡಿಸಿಎಂ ಹಾಗೂ ಪಕ್ಷದ ಪ್ರಮುಖರು ಬ್ಯಾಟ್ ಬೀಸಲಾರಂಭಿಸಿದ್ದಾರೆ.

ಶಾಸಕ ಯತ್ನಾಳ್ ಅವರು ಕಾನೂನು ಬಾಹಿರ ಏನನ್ನೂ ಮಾತನಾಡಿಲ್ಲ. ಹೀಗಂತ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.  

ಕಾನೂನು ಹಾಗೂ ಸಂವಿಧಾನದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿಲ್ಲ. ವಿನಾಕಾರಣ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಸದನದಲ್ಲಿ ಚರ್ಚೆ ಮಾಡೋದನ್ನು ಬಿಟ್ಟು ಕಾಂಗ್ರೆಸ್ ಹೋರಾಟದ ಹಾದಿ ತುಳಿಯುತ್ತಿರೋದು ಸರಿಯಲ್ಲ ಅಂತ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನ ಎರಡನೇ ಪತ್ನಿಯೊಂದಿಗೆ ಮಗನ ಅಕ್ರಮ ಸಂಬಂಧ ; ಅನೈತಿಕ ಸಂಬಂಧಕ್ಕೆ ಅಪ್ಪನ ಕೊಲೆ