Select Your Language

Notifications

webdunia
webdunia
webdunia
webdunia

ಎಂದಿನಂತೆ ಸಂಚರಿಸುತ್ತಿರುವ ಕೆಎಸ್ ಆರ್ ಟಿ ಸಿ , ಬಿಎಂಟಿಸಿ ಬಸ್ ಗಳು

ಕೆಎಸ್ ಆರ್ ಟಿ ಸಿ
ಪ್ರಯಾಣಕರಿಗೆ ತೊಂದರೆಯಾಗದಂತೆ ಬಸ್ ಗಳು ಓಡಾಟಕ್ಕೆ ಅವಕಾಶ ನೀಡಲಾಗಿದೆ.ಮುನ್ನೆಚ್ಚರಿಕೆ ಕ್ರಮಕ್ಕಾಗಿ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದೆ.ಇನ್ನೂ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯಲು ಬಸ್ ಗಳ ಸಿದ್ದತೆ ಕೂಡ ಮಾಡಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಲಹಂಕದಲ್ಲಿ ಬೆರಳೆಣಿಕೆಯ ಬಸ್ ಸಂಚಾರ