Select Your Language

Notifications

webdunia
webdunia
webdunia
webdunia

ಮುಸ್ಲಿಂ ಯುವಕರ ಬಿಡುಗಡೆ ವಿರೋಧಿಸಿ ಕೆ.ಆರ್.ಪೇಟೆ ಬಂದ್ ಗೆ ಕರೆ

ಮುಸ್ಲಿಂ ಯುವಕರ ಬಿಡುಗಡೆ ವಿರೋಧಿಸಿ ಕೆ.ಆರ್.ಪೇಟೆ ಬಂದ್ ಗೆ ಕರೆ
ಕೆ.ಆರ್.ಪೇಟೆ , ಬುಧವಾರ, 30 ಅಕ್ಟೋಬರ್ 2019 (19:49 IST)
16 ಮುಸ್ಲಿಂ ಯುವಕರನ್ನು ಪೊಲೀಸರು ಬಿಡುಗಡೆ ಮಾಡಿರೋ ಕ್ರಮ ಖಂಡಿಸಿ ಅ.31 ರಂದು ಕೆ.ಆರ್.ಪೇಟೆ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

ಕೆ.ಆರ್.ಪೇಟೆಯ ಆಲಂಬಾಡಿ ಕಾವಲು ಗ್ರಾಮದ ಹೊಲವೊಂದರಲ್ಲಿ ಪಿಎಫ್ ಐ ಸಂಘಟನೆ ಯುವಕರು ಕಾನೂನು ಬಾಹಿರ ಪರೇಡ್ ನಡೆಸಿದ್ರು. ಪೊಲೀಸರು ಯುವಕರನ್ನು ಬಂಧನ ಮಾಡಿದ್ದರೂ ಒಂದೇ ದಿನಕ್ಕೆ ಜೈಲಿನಿಂದ ಯುವಕರು ಹೊರಬಂದಿದ್ದಾರೆ.

ಇಂತಹ ಘಟನೆಗಳು ಮರುಕಳಿಸಬಾರದು ಅನ್ನೋ ಕಾರಣಕ್ಕೆ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ...’