Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ನಲ್ಲಿ‌ ಒಗ್ಗಟ್ಟಿನ‌ ಮಂತ್ರ ಪಠಿಸಿದ ಖರ್ಗೆ

ರಾಜ್ಯ ಕಾಂಗ್ರೆಸ್ ನಲ್ಲಿ‌ ಒಗ್ಗಟ್ಟಿನ‌ ಮಂತ್ರ ಪಠಿಸಿದ ಖರ್ಗೆ
bangalore , ಭಾನುವಾರ, 16 ಅಕ್ಟೋಬರ್ 2022 (14:34 IST)
ನಮ್ಮಲ್ಲಿ ಯಾವುದೇ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಬಣ ಇಲ್ಲ.ಇರುವುದೊಂದೇ ಕಾಂಗ್ರೆಸ್ ಬಣ ಮಾತ್ರ ಎಂದು ಖಗ್ರೆ ಒಗ್ಗಟ್ಟಿಮ ಮಂತ್ರ ಪಠಿಸಿದ್ದಾರೆ.
 
ನಾನು ಎಂದೂ ಕೂಡ ಅಧಿಕಾರ ಬಯಸಿಲ್ಲ.ನಾನು ಪಾರ್ಟಿ ಗೋಸ್ಕರ ಇದ್ದೇನೆ, ನನ್ನಂತವರು ಪಕ್ಷದಲ್ಲಿ ಸಾವಿರಾರು ಜನ ಇದ್ದಾರೆ.ನನ್ನಿಂದ ಎಲ್ಲವೂ ಬದಲಾವಣೆ ಆಗುತ್ತೆ ಅನ್ನೋದು ಸುಳ್ಳು.ನಾನು ಎಲ್ಲರನ್ನೂ ಒಗ್ಗೂಡಿಸಿ ಪಕ್ಷವನ್ನು ಬೆಳೆಸುವ ಕೆಲಸ ಮಾಡ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಗೆ ಕೇರಳ ಸರ್ಕಾರ ಅಫಿಡವಿಟ್?