Select Your Language

Notifications

webdunia
webdunia
webdunia
webdunia

ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಗೆ ಜೈಲಿನಲ್ಲಿ ರಾಜ ವೈಭೋಗ

ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ಗೆ ಜೈಲಿನಲ್ಲಿ ರಾಜ ವೈಭೋಗ
ಬೆಂಗಳೂರು , ಭಾನುವಾರ, 22 ನವೆಂಬರ್ 2020 (10:34 IST)
ಬೆಂಗಳೂರು : ಕೆಹಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಂಪತ್ ರಾಜ್ ಅವರಿಗೆ ಜೈಲಿನಲ್ಲಿ ರಾಜ ವೈಭೋಗ ನೀಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಜೈಲಿನ ಸಿಬ್ಬಂದಿಯಿಂದಲೇ ಸಂಪತ್ ಗೆ ಹಾಸಿಗೆ, ದಿಂಬು ನೀಡಲಾಗುತ್ತಿದೆ. ಸಂಪತ್ ಗೆ ಫೈವ್ ಸ್ಟಾರ್ ಹೋಟೆಲ್ ಆತಿಥ್ಯ ನೀಡಲಾಗುತ್ತಿದೆ. ಅಲ್ಲದೇ 14 ದಿನ ಕ್ವಾರಂಟೈನ್ ಇಲ್ಲದೆ ಜೈಲಿನ ಕೊಠಡಿಗೆ ಸಂಪತ್ ರಾಜ್ ರನ್ನು ಶಿಪ್ಟ್ ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭದ ಬಗ್ಗೆ ಚರ್ಚಿಸಲು ನಾಳೆ ಸಚಿವರ ಸಭೆ ಕರೆದ ಸಿಎಂ