Select Your Language

Notifications

webdunia
webdunia
webdunia
webdunia

3ನೇ ಬಾರಿ ಇಡಿ ಸಮನ್ಸ್‌ ತಪ್ಪಿಸಿಕೊಂಡ “ಕೇಜ್ರಿವಾಲ್”

ದೆಹಲಿ ಅಬಕಾರಿ
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಲಾಖೆ ನೀಡಿದ್ದ ಮೂರನೇ ಸಮನ್ಸ್ ಅನ್ನು ದೆಹಲಿ ಸಿಎಮ್ ಅರವಿಂದ್ ಕೇಜ್ರಿವಾಲ್ ನಿರ್ಲಕ್ಷ್ಯ ಮಾಡಿದ್ದು, ವಿಚಾರಣೆಗೆ ಹಾಜರಾಗಿಲ್ಲ. 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಸಮನ್ಸ್‌ ನೀಡಿರುವ ಸಮಯವನ್ನು ಎಎಪಿ ಟೀಕೆ ಮಾಡಿದಲ್ಲದೆ, ದೆಹಲಿ ಸಿಎಮ್ ಪ್ರಚಾರಕ್ಕೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದೂ AAP ಆರೋಪಿಸಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ಚೈನೀಸ್ ನ್ಯುಮೋನಿಯಾ ಸೋಂಕಿನ ಭೀತಿ!