Webdunia - Bharat's app for daily news and videos

Install App

ಕೊರೋನಾ ಮನೆಗೆ ಬಾರದಿರಲು ದಿನಸಿಯನ್ನು ಹೀಗೆ ಸಂರಕ್ಷಿಸಿ

Webdunia
ಶನಿವಾರ, 4 ಏಪ್ರಿಲ್ 2020 (09:22 IST)
ಬೆಂಗಳೂರು: ಕೊರೋನಾ ಸೋಂಕು ಎಲ್ಲೆಲ್ಲಿ ಇದೆಯೋ, ಯಾವ ವಸ್ತುವಿಗೆ ಅಂಟಿಕೊಂಡಿದೆಯೋ ಗೊತ್ತಿರಲ್ಲ. ಹೀಗಾಗಿ ಮನೆಗೆ ತರುವ ಹಣ್ಣು-ತರಕಾರಿ, ಹಾಲು ಇತ್ಯಾದಿಗಳನ್ನು ಸರಿಯಾಗಿ ಶುಚಿಗೊಳಿಸಿಯೇ ಬಳಸಬೇಕು.


ಹಾಲು ಉಪಯೋಗಿಸುವ ಮುನ್ನ ಐದು ನಿಮಿಷ ನೀರಿನಲ್ಲಿ ಮುಳುಗಿಸಿ ಬಳಿಕ ಪ್ಯಾಕೆಟ್ ಚೆನ್ನಾಗಿ ತೊಳೆದುಕೊಂಡೇ ಬಳಸಿದರೆ ಉತ್ತಮ.

ಇನ್ನು, ಹಣ್ಣು ತರಕಾರಿಗಳನ್ನು ತಂದ ಕೂಡಲೇ ಉಪ್ಪು ಹಾಕಿದ ನೀರಿನಲ್ಲಿ ಕೆಲವು ಹೊತ್ತು ನೆನೆಸಿ ನಂತರ ಶುಚಿಗೊಳಿಸಿ ಫ್ರಿಡ್ಜ್ ನಲ್ಲಿಟ್ಟುಕೊಳ್ಳಿ. ಮತ್ತೆ ಉಪಯೋಗಿಸುವಾಗ ಮತ್ತೊಮ್ಮೆ ಚೆನ್ನಾಗಿ ತೊಳೆದುಕೊಂಡೇ ಬಳಸಿ. ಸಾಧ‍್ಯವಾದಷ್ಟು ತೊಳೆದು ಉಪಯೋಗಿಸಬಹುದಾದ ವಸ್ತುಗಳನ್ನು ತೊಳೆದೇ ಬಳಸಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments