ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕ ಮಾರಾಟ ಗ್ಯಾರಂಟಿ ಮಾಡ್ತಾರೆ- ಡಿಕೆಶಿ

Webdunia
ಭಾನುವಾರ, 30 ಏಪ್ರಿಲ್ 2023 (20:00 IST)
ವಿಜಯನಗರದ ಹೆಬ್ಬಾಲಿಗೆ ಬಂದಾಗ ದೊಡ್ಡ ಸ್ವಾಗತ ನೀಡಿದ್ದೀರಾ.ಜನನ ಉಚಿತ ಮರಣ ಖಚಿತ.ಇದರ ನಡುವೆ ನಾವು ಎನ್ ಮಾಡ್ತಿವಿ ಅನ್ನೊದು ಮುಖ್ಯ.ಪ್ರಿಯಾಕೃಷ್ಣಾ ಹಾಗೂ ಕೃಷ್ಣಪ್ಪ ಲಂಚ ಇಲ್ಲದೆ ೪೦% ಕಮಿಷನ್ ಇಲ್ಲದೆ ಅಧಿಕಾರ ಮಾಡಿದ್ದಾರೆ.ಪ್ರಮಾಣಿಕವಾಗಿ ಸೇವೆ ಮಾಡ್ತಿದ್ದಾರೆ.ಬಸವನಗುಡಿ ಮಹಾಲಕ್ಷ್ಮಿ ಲೇಔಟ್ ಸೇರಿ ಅನೇಕ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗಬೇಕು.ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ ಆದಾಯ ಹೆಚ್ಚಾಗಿಲ್ಲಾ.ಅಚ್ಚೇದಿನ್  ಬಂದಿದ್ಯಾ..?ಕೋವಿಡ್ ನಲ್ಲಿ ಆಸ್ಪತ್ರೆ ಬಿಲ್ ಕೊಡ್ತಿನಿ ಅಂದ್ರು ಕೊಟ್ಟಿದ್ದಾರಾ..?ಅಧಿಕಾರ ಇಲ್ಲದೇ ಹೋದ್ರು  ವಿಜಯನಗರಕ್ಕೆ ಬಂದು ಆಕ್ಸಿಜನ್ ಕೊಡಿಸಿದ್ದೇವೆ.ಕಮಲ ಕೆರೆಯಲ್ಲಿದ್ದರೆ ಚಂದಾ.ವಿಜಯನಗರ ಮತ್ತು ಗೋವಿಂದರಾಜ ನಗರದಲ್ಲಿ ಕಾಂಗ್ರೆಸ್ ಗೆಲ್ಲಿಸಿ.೧೩೦/೧೪೦ ಸೀಟುಗಳನ್ನ ಈ ಬಾರಿ ಗೆಲ್ತಿವಿ ಎಂಬ ವಿಶ್ವಾಸವಿದೆ.5 ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದೇವೆ.ಗ್ಯಾರಂಟಿ ಕಾರ್ಡ್ ಗೆ ನಾನು ಸಿದ್ದರಾಮಯ್ಯ ಸಹಿ ಮಾಡಿದ್ದೇವೆ.ಇದು ಬಿಜೆಪಿ ಕೊಡ್ತಾರಾ ಯಡಿಯೂರಪ್ಪ ಕೊಡ್ತಾರಾ..?ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕರ್ನಾಟಕ ಮಾರಾಟ ಗ್ಯಾರಂಟಿ ಮಾಡ್ತಾರೆ.ಎಂ.ಕೃಷ್ಣಪ್ಪ , ಪ್ರಿಯಾಕೃಷ್ಣಾ  ಕೈ ಹಿಡಿದು ಗೆಲ್ಲಿಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ..
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಮುಖ ಘಟ್ಟದಲ್ಲಿರುವ ದೆಹಲಿ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಶಬರಿಮಲೆಯಲ್ಲಿ ಭಕ್ತರಿಗೆ ತೊಂದರೆ, ಕೇರಳ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಅಣ್ಣಾಮಲೈ

ಜೆಡಿಎಸ್‌ನಲ್ಲಿಯೇ ಇರುತ್ತಿದ್ದರೆ ದೇವೇಗೌಡ, ಅವರ ಮಕ್ಕಳು ಸಿಎಂ ಆಗಕ್ಕೆ ಬಿಡ್ತಿರ್ಲಿಲ್ಲ: ಸಿದ್ದರಾಮಯ್ಯ

ದೆಹಲಿ ವಿಮಾನವೇರಿದ ಡಿಕೆಶಿ, ಶಾಸಕರನ್ನು ಇಲ್ಲೇ ಕಟ್ಟಿಹಾಕಲು ಸಿಎಂ ಮಾಸ್ಟರ್ ಪ್ಲಾನ್‌

ದೆಹಲಿ, ಶಿಕ್ಷಕರ ಇದೇ ನಡವಳಿಕೆಯಿಂದ ಮಗ ಪ್ರಾಣ ಕಳೆದುಕೊಂಡ

ಮುಂದಿನ ಸುದ್ದಿ
Show comments