Webdunia - Bharat's app for daily news and videos

Install App

ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಆಗಮಿಸಿದ ಇಸ್ರೇಲ್ ನ ಕನ್ನಡಿಗರು

Webdunia
ಶನಿವಾರ, 14 ಅಕ್ಟೋಬರ್ 2023 (18:30 IST)
ಬೆಂಗಳೂರಿನ ದೇವನಹಳ್ಳಿ ಎರ್ಪೊರ್ಟ್ ಗೆ ಇಸ್ರೇಲ್ ನ ಕನ್ನಡಿಗರು ಆಗಮಿಸಿದ್ರು.A.I 506 ವಿಮಾನದ ಮೂಲಕ ದೆಹಲಿಯಿಂದ ಬೆಂಗಳೂರಿಗೆ  ೯ ಜನ ಕನ್ನಡಿಗರು ಆಗಮಿಸಿದ್ರು.ಮೈಸೂರು ಮೂಲದ ಐದು ಮಂದಿ ಹಾಗೂ ಬೆಂಗಳೂರಿನ ೪ಜನರು ಒಟ್ಟು ಕೆಂಪೇಗೌಡ ಏರ್ಪೋರ್ಟ್ ಗೆ  9ಜನ ಕನ್ನಡಿಗರು ಆಗಮಿಸಿದ್ರು.
 
ಇನ್ನೂ ಇಸ್ರೆಲ್ ನಿಂದ ಬೆಂಗಳೂರಿಗೆ  ಬಂದ  ಸೂರಜ್- ಪುಣ್ಯಕೋಟಿ ದಂಪತಿ ಇಸ್ರೇಲ್ ನ ಉತ್ತರ ಭಾಗದಲ್ಲಿ ಯಾವುದೇ ಯುದ್ಧದ ಭೀತಿ ಇರಲಿಲ್ಲ.ಇಸ್ರೇಲ್ ನ ಗಾಜಾ ಭಾಗದಲ್ಲಿ ಮಾತ್ರ ಯುಧ್ಧ ಭಯವಿತ್ತು.ಅಲ್ಲಿರುವ ನಮ್ಮ ಕೆಲ ಸ್ನೇಹಿತರು ಹೇಳಿದಾಗ ನಮಗೆ  ಶಾಕ್ ಆಗಿತ್ತು.ಒಬ್ಬ ಸ್ನೇಹಿತೆಯನ್ನು ಗಾಜಾಗೆ ಎಳೆದುಕೊಂಡು ಹೋಗಿದ್ದರು.ಅದರಿಂದ‌ ಶಾಕ್‌ ಆಗಿತ್ತು,ಮತ್ತೆ ಎಲ್ಲಾ ಸರಿ ಹೋಗುತ್ತೆ ಎಂಬ ನಂಬಿಕೆ ಇದೆ.ಮತ್ತೆ ವಾಪಸ್ಸು ಹೋಗುತ್ತೇವೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments