Webdunia - Bharat's app for daily news and videos

Install App

ಕಾಮಾಕ್ಯ, ಭಾಗಲಪುರ್, ಹೌರಾ ರೈಲು ಸಂಚಾರ ರದ್ದು-ರೈಲ್ವೇ ಡಿಐಜಿ ಶಶಿಕುಮಾರ

Webdunia
ಶನಿವಾರ, 3 ಜೂನ್ 2023 (14:40 IST)
ಒಡಿಶಾ ರೈಲು ದುರಂರದ ಬಗ್ಗೆ ರೈಲ್ವೇ ಡಿಐಜಿ ಶಶಿ ಕುಮಾರ ಪ್ರತಿಕ್ರಿಯಿಸಿದ್ದು,ಬೆಂಗಳೂರಿನ SMVT ನಿಂದ ಹೌರ ಗೆ ಟ್ರೈನ್ ಹೊಗ್ತಿತ್ತು.ಮೂರು ಬೋಗಿಗಳಿಗೆ ಡ್ಯಾಮೆಜ್ ಆಗಿದೆ.ಇದ್ರಲ್ಲಿ ಗಾಯಾಳು, ಸಾವುನೋವುಗಳ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.ನಾಲ್ಕು ಹೆಲ್ಪ್ ಲೈನ್ ಗಳನ್ನ ಓಪನ್ ಮಾಡಿದ್ದೇವೆ ಕರ್ನಾಟಕದಲ್ಲಿ ೪೬ ಘಂಟೆಗಳ ಜರ್ನಿ ಇದು..ಹೌರಾಗೆ ಕಳಸದಿಂದ ೧೦೦ಕ್ಕೂ ಹೆಚ್ಚು ಜನ ಎಸ್ ೩, ಎಸ್ ೪ ಬೋಗಿಯಲ್ಲಿ ಪ್ರಯಾಣ ಮಾಡ್ತಿದ್ರು.ರಾತ್ರಿಯಿಂದಲೂ ಟ್ರೈನ್ ಕ್ಯಾನ್ಸಲ್ ಆಗಿವೆ.ಅವರೆಲ್ಲರೂ ಸೇಫ್ ಆಗಿದ್ದಾರೆ.ಕಾಮಾಕ್ಯ, ಭಾಗಲಪುರ್, ಹೌರಾ ರೈಲು ಸಂಚಾರ ರದ್ದಾಗಿದೆ.SMVT ರೈಲು ನಿಲ್ದಾಣದಿಂದ ಹೊರಡಬೇಕಿದ್ದ ಟ್ರೈನ್ ನಾಲ್ಕು ಹೆಲ್ಪ್ ಲೈನ್ ಗಳು ಓಪನ್ ಆಗಿವೆ.ಇದೂವರೆಗೂ ಒಂದೇ ಕಾಲ್ ಬಂದಿಲ್ಲ.ನಿನ್ನೆರಾತ್ರಿ ಯಿಂದಲೂ ಕಾಲ್ ಬಂದಿಲ್ಲ.ಜನರಲ್ ಬೋಗಿಗಳಿಗೆ ಡ್ಯಾಮೆಜ್ ಆಗಿದೆ ಅನ್ನೋ ಮಾಹಿತಿ ಇದೆ.ಆ ಬೋಗಿಗಳಲ್ಲಿ ಕೆಲಸ ಅರಸಿ ಬಂದವ್ರೇ ಇದ್ದರು ಎಂದು ರೈಲ್ವೆ ಇಲಾಖೆಯ ಡಿಐಜಿ ಶಶಿಕುಮಾರ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ
Show comments