Select Your Language

Notifications

webdunia
webdunia
webdunia
webdunia

ಪರಿಷತ್ ವಿಶೇಷ ಕಲಾಪದ ಹಿನ್ನಲೆ; ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಿದ ಜೆಡಿಎಸ್

ಪರಿಷತ್ ವಿಶೇಷ ಕಲಾಪದ ಹಿನ್ನಲೆ; ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಿದ ಜೆಡಿಎಸ್
ಬೆಂಗಳೂರು , ಮಂಗಳವಾರ, 15 ಡಿಸೆಂಬರ್ 2020 (10:36 IST)
ಬೆಂಗಳೂರು : ಪರಿಷತ್ ವಿಶೇಷ ಕಲಾಪದ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರಿಂದ ವಿಪ್ ಜಾರಿ ಮಾಡಲಾಗಿದೆ.

ಕಲಾಪದ ವೇಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಜೆಡಿಎಸ್ ಬಿಜೆಪಿಗೆ  ಬೆಂಬಲ ಸೂಚಿಸಿದೆ. ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ವಿಚಾರದಲ್ಲಿ ನಾವು ಬಿಜೆಪಿ ಪರ ನಿಲ್ಲುತ್ತೇವೆ. ಸಭಾಪತಿ ನಿರ್ಣಯ ಮಂಡನೆ ತಿರಸ್ಕಾರ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರ ಅಶ್ಲೀಲ ವಿಡಿಯೋ ನೋಡುವ ಚಟ: ಪ್ರಿಯಕರನಿಗೆ ಸಹಾಯ ಮಾಡುತ್ತಿದ್ದ ನರ್ಸಮ್ಮ!