ಜೆಡಿಎಸ್ ಅಂದರೆ ಜಸ್ಟ್ ಫಾರ್ ದೇವೇಗೌಡ ಅಂಡ್ ಸನ್ಸ್ ಅಂತೆ!

Webdunia
ಗುರುವಾರ, 7 ಮಾರ್ಚ್ 2019 (15:46 IST)
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ಮುಂದುವರಿದಿದೆ.
ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶವನ್ನು ಜನರು ಹೊರಹಾಕುತ್ತಿದ್ದಾರೆ.

ಮಂಡ್ಯ ಅಣ್ಣತಮ್ಮಂದಿರ ಆಸ್ತಿ ಭಾಗ ಆಗಿದೆ. ಮಂಡ್ಯ ಚಿಕ್ಕೋನ್ಗೆ, ಹಾಸನ ದೊಡ್ಡೋನ್ಗೆ. ಅಚ್ಚುಪಾಲು ರಾಮನಗರ.
ಗೋ ಬ್ಯಾಕ್ ನಿಖಿಲ್ ಕುಮಾರಸ್ವಾಮಿ ವಿ ಸಪೋರ್ಟ್ ಅಂಬಿ ಫ್ಯಾಮಿಲಿ ಅಂತೆಲ್ಲ ಪೋಸ್ಟ್ ಗಳನ್ನು ಹರಿಬಿಡಲಾಗುತ್ತಿದೆ.
ಜೆಡಿಎಸ್ ಅಂದರೆ ಜಸ್ಟ್ ಫಾರ್ ದೇವೇಗೌಡ ಅಂಡ್ ಸನ್ಸ್. ಮಂಡ್ಯದಲ್ಲಿ ಜನತಾದಳಕ್ಕೆ ಬುನಾದಿ ಹಾಕಿದ ಎಸ್ ಡಿ ಜೆ ಪುತ್ರನ ರಾಜಕೀಯ ಪ್ರವೇಶಕ್ಕೆ ಅಡ್ಡಿಯಾದ ವಯಸ್ಸು ಮೊಮ್ಮಕ್ಕಳಿಗೇಕಿಲ್ಲಾ ಎಂತೆಲ್ಲಾ ಜನರು ಕೇಳ್ತಿದ್ದಾರೆ.


ಮಂಡ್ಯಕೆ 5 ಸಾವಿರ ಕೋಟಿ ರೂ. ಅನುದಾನ ಯಾಕೆ ಅಂತ ಇವಾಗ ಗೊತ್ತಾಗಿರಬೇಕು. ಅಭಿವೃದ್ದಿ ಹೆಸರಿನಲ್ಲಿ ಮಗನನ್ನ ಗೆಲ್ಲಿಸಿಕೊಳ್ಳುವ ತವಕ ಇದೆ. ಅಮ್ಮ ರಾಮನಗರ, ಅಪ್ಪ ಚೆನ್ನಪಟ್ಟಣ ಮಗ ಮಂಡ್ಯ ಬೆಂಗಳೂರಿಂದ ಮೈಸೂರು ವರೆಗೂ ಇವರ ಕುಟುಂಬವೇ ಆದ್ರೆ ಕಾರ್ಯಕರ್ತ ಏನ್ ಮಾಡೋದು ಅಂತೆಲ್ಲ ಜನರು ಪ್ರಶ್ನೆ ಮಾಡ್ತಿದ್ದಾರೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಶಿವಕುಮಾರ್‌ ಊಟ, ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದ್ರು: ಶ್ರೀರಾಮುಲು ವ್ಯಂಗ್ಯ

ಬಾಲಕಿಗೆ ಲೈಂಗಿಕ ಕಿರುಕುಳ ಕೇಸ್: ಬಿಎಸ್ ಯಡಿಯೂರಪ್ಪ ಕೇಸ್ ಗೆ ಮಹತ್ವದ ಆದೇಶ ಕೊಟ್ಟ ಸುಪ್ರೀಂಕೋರ್ಟ್

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments