Select Your Language

Notifications

webdunia
webdunia
webdunia
Tuesday, 8 April 2025
webdunia

ಕುಮಾರಸ್ವಾಮಿ ವಿರುದ್ಧ ಎಸ್ಐಟಿಗೆ ದಾಖಲೆ ಒದಗಿಸಿದ ಜನಾರ್ಧನ ರೆಡ್ಡಿ

ಎಚ್.ಡಿ. ಕುಮಾರಸ್ವಾಮಿ
Bangalore , ಬುಧವಾರ, 7 ಜೂನ್ 2017 (11:13 IST)
ಬೆಂಗಳೂರು: 150 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆಂಬ ಆರೋಪದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ದಾಖಲೆ ಸಲ್ಲಿಸಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಎಸ್ ಐಟಿ ಮುಂದೆ ಹಾಜರಾಗಿದ್ದಾರೆ.

 
ಕುಮಾರ ಸ್ವಾಮಿ ವಿರುದ್ಧ ಆರೋಪ ಮಾಡಿದ್ದ ಜನಾರ್ಧನ ರೆಡ್ಡಿಯವರಿಂದ ವಿವರಣೆ ಪಡೆಯಲು ಎಸ್ ಐಟಿ ಕೆಲವು ದಿನಗಳ ಹಿಂದೆಯೇ ಬುಲಾವ್ ನೀಡಿತ್ತು. ಆದರೆ ಸಾಕ್ಷ್ಯ ಸಂಗ್ರಹಕ್ಕೆ 3 ವಾರ ಅವಕಾಶ ಕೊಡಬೇಕೆಂದು ಜನಾರ್ಧನ ರೆಡ್ಡಿ ಆಗ್ರಹಿಸಿದ್ದರು.

ಅದೇ ಕಾರಣಕ್ಕೆ ರೆಡ್ಡಿಯವರನ್ನು ವಿಚಾರಣೆಗಾಗಿ ಎಸ್ ಐಟಿ ತನ್ನ ಕಚೇರಿಗೆ ಕರೆಸಿಕೊಂಡಿತ್ತು. ಇದರೊಂದಿಗೆ ಮತ್ತೊಮ್ಮೆ ಕುಮಾರಸ್ವಾಮಿ-ರೆಡ್ಡಿ ನಡುವೆ ಗುದ್ದಾಟಕ್ಕೆ ವೇದಿಕೆ ಸಜ್ಜಾಗಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ.. ಸತ್ಯ ಕಂಡುಹಿಡಿಯಲು ತಾಯಿ ಮಾಡಿದ್ದೇನು ಗೊತ್ತಾ..?