ಬಿಎಂಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕೆ ನೂತನ ಮಾರ್ಗಗಳ ಪರಿಚಯ

Webdunia
ಬುಧವಾರ, 4 ಆಗಸ್ಟ್ 2021 (21:27 IST)
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆ ಆರು ಹೊಸ ಮಾರ್ಗಗಳನ್ನು ಪರಿಚಯಿಸಿದೆ. ಹೆಚ್ಚು ಬೇಡಿಕೆ ಇರುವ ಆರು ಮಾರ್ಗಗಳಲ್ಲಿ ನಿತ್ಯ 20 ಶೆಡ್ಯುಲ್ ಗಳು 223 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಮಾಡಲಿದ್ದು ಪ್ರಯಾಣ ದರ ಸಾರ್ವಜನಿಕರಿಗೆ ಅತ್ಯಂತ ಕೈಗೆಟಕುವಂತೆ ಇರಲಿದೆ ಎಂದು ಬಿಎಂಟಿಸಿ ತಿಳಿಸಿದೆ.
 
ನೂತನ ಮಾರ್ಗಗಳು: 
 
ನಂಬರ್ 515 ಕೆಂಗೇರಿ ಟಿಟಿಎಂಸಿನಿಂದ ಜಾಲಹಳ್ಳಿ ಕ್ರಾಸ್ ವರೆಗೆ ಮಾರ್ಗ: 
 
ಕೊಮ್ಮಘಟ್ಟ ಜಂಕ್ಷನ್, ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಸೊನ್ನೇನಹಳ್ಳಿ ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ, ಎನ್‌ಟಿಟಿಎಫ್.
 
ಎಂಎಫ್-26 ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದವರೆಗೆ ಮಾರ್ಗ: 
 
ರಾಜಗೋಪಾಲನಗರ ಪೊಲೀಸ್ ಠಾಣೆ, ಚೌಡೇಶ್ವರಿ ನಗರ, ಬಿಡಿಎ ಬಸ್ ಬೇ/ ಸ್ವತಂತ್ರ ಯೋಧನಗರ, ಕಂಠೀರವ ಸ್ಟುಡಿಯೋ, ರಾಜಗೋಪಾಲನಗರ ಪೊಲೀಸ್ ಠಾಣೆ. ಬಿಯುಸಿ ಗೇಟ್, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಉಪಕಾರ್ ಲೇಔಟ್ ಕ್ರಾಸ್, ಮುದ್ದಯ್ಯನಪಾಳ್ಯ, ಬಿಇಎಲ್ ಲೇಔಟ್ 1ನೇ ಹಂತ, ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ ಮತ್ತು ಎನ್ ಟಿಟಿಎಫ್
 
315-ಜಿ: ಕೆ.ಆರ್.ಪುರಂನಿಂದ ದೊಮ್ಮಲೂರು ಟಿಟಿಎಂಸಿವರೆಗೆ ಮಾರ್ಗ: ಟಿನ್‌ಫ್ಯಾಕ್ಟರಿ, ಬೆನ್ನಿಗಾನಹಳ್ಳಿ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ, ಸಿ.ವಿ. ರಾಮನ್ ಆಸ್ಪತ್ರೆ, ಚಿನ್ಮಯ ಮಿಷನ್ ಆಸ್ಪತ್ರೆ, ಇಂದಿರಾನಗರ ಕೆಎಫ್‌ಸಿ, ಇಎಸ್‌ಐ ಆಸ್ಪತ್ರೆ.
 
ಎಂಎಫ್-24: ಜಾಲಹಳ್ಳಿ ಕ್ರಾಸ್ ಮೆಟ್ರೋ ನಿಲ್ದಾಣದಿಂದ 345-ಎಫ್: ಸೇಂಟ್ ಜಾನ್ಸ್ ಆಸ್ಪತ್ರೆಯಿಂದ ಬನ್ನೇರುಘಟ್ಟ ಲಗ್ಗೆರೆ ಮಾರ್ಗ: ರಾಜಗೋಪಾಲನಗರ ಪೊಲೀಸ್ ಠಾಣೆ ವೃತ್ತದವರೆಗೆ ಮಾರ್ಗ: ಕೃಪಾನಿಧಿ ಕಾಲೇಜು, ಮಡಿವಾಳ, 410-ಎಚ್: ಶ್ರೀನಗರದಿಂದ ಜಾಲಹಳ್ಳಿ ಕ್ರಾಸ್‌ವರೆಗೆ ಮಾರ್ಗ: ಬೊಮ್ಮನಹಳ್ಳಿ, ಹೊಂಗಸಂದ್ರ, ಬೇಗೂರು, ಸೇಂಟ್ ಮೇರಿಸ್ ಹೊಸಕೆರೆಹಳ್ಳಿ ಕ್ರಾಸ್, ಪಿಇಎಸ್ ಕಾಲೇಜು, ನಾಯಂಡಹಳ್ಳಿ ಸ್ಕೂಲ್, ಹೊಮ್ಮದೇವನಹಳ್ಳಿ ಕಲ್ಕೆರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಂಜಯ್ ಸರೋಗಿ ಹೆಗಲಿಗೆ

ಮದ್ಯಪಾನ ಪಾರ್ಟಿ ವೇಳೆ ಜಗಳ, ಒಬ್ಬನ ಹತ್ಯೆಯಲ್ಲಿ ಅಂತ್ಯ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ಮುಂದಿನ ಸುದ್ದಿ
Show comments