Select Your Language

Notifications

webdunia
webdunia
webdunia
webdunia

ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಇಚ್ಛೆ ಇದೆ: ಶ್ರೀನಿವಾಸ್ ಪೂಜಾರಿ

ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಇಚ್ಛೆ ಇದೆ: ಶ್ರೀನಿವಾಸ್ ಪೂಜಾರಿ
bangalore , ಬುಧವಾರ, 4 ಆಗಸ್ಟ್ 2021 (20:45 IST)
ನಾನು ಮೇಲ್ಮನೆ ಸದಸ್ಯನಾಗುತ್ತಿದ್ದೇನೆ
 
ನನಗೆ ಸಚಿವ ಸ್ಥಾನ ಕೊಡುವ ವಿಚಾರ ನಿಜವಾಗಿದೆ
 
ನನಗೆ ಸಚಿವನಾಗಲು ಅವಕಾಶ ಮಾಡಿಕೊಟ್ಟಿದ್ದಾರೆ
 
ಉಳಿದಂತೆ ನಾನು ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರದ ನಾಯಕರಿಗೆ ನಮಸ್ಕರಿಸುತ್ತಿದ್ದೇನೆ
 
ರಾಜ್ಯಶಾಸ್ತ್ರವಿಲ್ಲದೆ ಆಡಳಿತ ಕೊಡಬೇಕು ಎಂದರೆ ನಮ್ಮ ಬಗ್ಗೆ
 
ಹಾಲಾಡಿ ಅವರಿಗೆ ಸಚಿವ ಸ್ಥಾನ ಸಿಗದಿರುವ ವಿಚಾರ
 
ಹಾಲಾಡಿ ಬೆಂಬಲಿಗರ ಕಡೆಯಿಂದ ಪ್ರತಿಭಟನೆ ವಿಚಾರ
 
ಹಾಲಾಡಿ ಅವರನ್ನು ನಮ್ಮನ್ನು ಮೀರಿ ಬೆಳೆದವರು
 
ಶಾಸ ಬಾರಿ ಶಾಸಕರಾದವರು
 
ಅವರ ಜೊತೆಗಿನ ಪಕ್ಷದ ಹಿರಿಯರು ಕೂತು ಮಾತನಾಡುವವರಿದ್ದಾರೆ, ಅಸಮಾಧಾನ ಸರಿಪಡಿಸಲಿದ್ದಾರೆ
 
ಖಾತೆ ವಿಚಾರ
 
ನನಗೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಇಚ್ಛೆ ಇದೆ
 
ಮನೆ ಕಟ್ಟಿಸಿಕೊಡುವುದು, ಶೌಚಾಲಯ ನಿರ್ಮಿಸುವುದು, ವಿದ್ಯುತ್ ಕಲ್ಪಿಸುವುದು ಗ್ರಾಮೀಣಾಭಿವೃದ್ಧಿ ಖಾತೆ ಕೊಟ್ಟರೆ ಹೆಚ್ಚು ಸಂತಸ ಆಗುತ್ತದೆ
 
ಆದರೆ ಯಾವ ಜವಬ್ದಾರಿ ಕೊಟ್ಟರೂ ನಿರ್ವಹಿಸಲು

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ವರ್ಷ ಅಯೋಧ್ಯೆ ಪ್ರವೇಶಕ್ಕೆ ಮುಕ್ತ!