Webdunia - Bharat's app for daily news and videos

Install App

ಅಂತರ್ ಧರ್ಮಿಯ ಪ್ರೇಮಿಗಳ ವಿವಾಹ

Webdunia
ಶನಿವಾರ, 29 ಸೆಪ್ಟಂಬರ್ 2018 (15:20 IST)
ಅಂತರ್ ಧರ್ಮಿಯ ಪ್ರೇಮಿಗಳು ಕೊನೆಗೂ ವಿವಾಹವಾದ ಘಟನೆ ನಡೆದಿದೆ.  ಮಕ್ಕಳ‌‌ ಕಲ್ಯಾಣ‌ ಸಮಿತಿ ಆಶ್ರಯದಿಂದ ತಪ್ಪಿಸಿಕೊಂಡು ಪ್ರೀತಿಸುತ್ತಿದ್ದ ಹುಡುಗನನ್ನು ಯುವತಿ ಮದುವೆಯಾದ ಘಟನೆ ನಡೆದಿದೆ. ಯುವತಿ ಅಪ್ರಾಪ್ತೆಯಾಗಿದ್ದಾಗ ಮನೆಬಿಟ್ಟು ಓಡಿ‌ ಹೋಗಿದ್ದ ಜೋಡಿ ಇದಾಗಿತ್ತು.

ಹೈಕೋರ್ಟ್ ಮದ್ಯ ಪ್ರವೇಶದಿಂದ ಹಾಸನದ ಮಕ್ಕಳ ‌ಕಲ್ಯಾಣ ಸಮಿತಿಯಲ್ಲಿ ಆಶ್ರಯ ಪಡೆದಿದ್ದ ಯುವತಿ ರಂಶೀನಾ (18)  ವರ್ಷ ತುಂಬಿದ್ದರಿಂದ ಯುವತಿಯನ್ನ ಕರೆದೊಯ್ಯಲು ಕಲಹ ಶುರುವಾಗಿತ್ತು.

ಯುವತಿ ತಂದೆ ಹಾಗೂ ಪ್ರೀತಿಸುತ್ತಿದ್ದ ಯುವಕನ ನಡುವೆ ಸಂಘರ್ಷ ಶುರುವಾಗಿತ್ತು. ಇದೇ‌‌ ಕಾರಣದಿಂದ ಯುವತಿಯನ್ನ ಹಾಸನದ ಶ್ವೇತಾ ಉಜ್ವಲಾ  ಕೇಂದ್ರದಲ್ಲಿ ಅಧಿಕಾರಿಗಳು ಇರಿಸಿದ್ದರು. ಉಜ್ವಲ ಕೇಂದ್ರದಿಂದ  ಪರಾರಿಯಾಗಿದ್ದ ಯುವತಿ ಪ್ರೇಮಿಯೊಂದಿಗೆ ವಿವಾಹವಾಗಿದ್ದಾಳೆ.

ಪರಸ್ಪರ ಪ್ರಿತಿಸುತ್ತಿದ್ದ ರಘು- ರಂಸೀನಾ ಜಾತಿ ಧರ್ಮಗಳ ಗೋಡೆ ಮೀರಿ ಒಂದಾದ ಜೋಡಿಯಾಗಿದ್ದಾರೆ. ಅರಸೀಕೆರೆಯ ದೇವಾಲಯದಲ್ಲಿ ಮದುವೆಯಾದ ಜೋಡಿಯು ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕರಡಿಬೆಟ್ಟದ ರಂಶೀನಾ, ಕಾಡ್ಲೂರು ಹೊಸಳ್ಳಿಯ ಜೋಡಿಯಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

NEET result: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಇಲ್ಲಿ ವೀಕ್ಷಣೆ ಮಾಡಿ

ರಾಜ್ಯಕ್ಕೆ ಅನುದಾನ ಬೇಕಿದ್ದರೆ ಸಿಎಂ ಅವರೇ ಪ್ರಧಾನಿ ಜೊತೆ ಮಾತನಾಡಲಿ: ನಿಖಿಲ್ ಕುಮಾರಸ್ವಾಮಿ

Air India AirCrash: ಇನ್ಮುಂದೆ ವಿಮಾನ ಸಂಖ್ಯೆ 171 ಬಳಸದಿರಲು ನಿರ್ಧಾರ

ಏರ್ ಇಂಡಿಯಾ ವಿಮಾನದ ಬಾಲದಲ್ಲಿತ್ತು ಇನ್ನೊಂದು ಮೃತದೇಹ

Suhas Shetty Case: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಇಲ್ಲಿದೆ ಅಪ್ಡೇಟ್‌

ಮುಂದಿನ ಸುದ್ದಿ
Show comments