Select Your Language

Notifications

webdunia
webdunia
webdunia
webdunia

ಮೊದಲ ಸಭೆಯಾಗಿರುವುದರಿಂದ ಮಾಹಿತಿ ಪಡೆಯಲಾಗಿದೆ-ದಿನೇಶ್ ಗುಂಡೂರಾವ್

ಮೊದಲ ಸಭೆಯಾಗಿರುವುದರಿಂದ ಮಾಹಿತಿ ಪಡೆಯಲಾಗಿದೆ-ದಿನೇಶ್ ಗುಂಡೂರಾವ್
bangalore , ಮಂಗಳವಾರ, 30 ಮೇ 2023 (18:37 IST)
ನಮ್ಮ ಇಲಾಖೆಯಲ್ಲಿ ಅನೇಕ ಸ್ಕೀಮ್ ಗಳಿವೆ.ನಮ್ಮ ಇಲಾಖೆ ಕಳೆದ ಮೂರು ವರ್ಷದಲ್ಲಿ ಯಾವ ರೀತಿ ಕೆಲಸ ಮಾಡಿದೆ.ಬೇರೆ ಬೇರೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೇಗೆ ಕೆಲಸ ಮಾಡ್ತಿದೆ.ಕೋವಿಡ್ ಸಮಯದಲ್ಲಿ ಯಾವ ಯಾವ ರೀತಿ ಕೆಲಸ ಆಗಿದೆ.ಕೋವಿಡ್ ಸಮಯದಲ್ಲಿ ನಡೆದಿರೋ ಕೆಲಸದ ಬಗ್ಗೆ ರಿಪೋರ್ಟ್ ಕೇಳಿದ್ದೇನೆ.ರಿಪೋರ್ಟ್ ಬಂದ್ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
 
ಇದು ಮೊದಲ ಸಭೆಯಾಗಿರೋದ್ರಿಂದ ಎಲ್ಲ ರೀತಿಯ ಮಾಹಿತಿ ಪಡಿಯೋ ಕೆಲಸ ಮಾಡಿದ್ದೇವೆ.ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದೇನೆ.ಮೊದಲ ಸಭೆಯಾಗಿರೋದ್ರಿಂದ ಇಲಾಖೆಯ ಎಲ್ಲ ಸ್ಕೀಮ್‌ ಬಗ್ಗೆ ಮಾಹಿತಿ ಕೇಳಿದ್ದೇನೆ.ಮುಂದೆ ಸಭೆ ಮಾಡಬೇಕು, ಇಲಾಖೆಯಲ್ಲು ಆಗಿರೋ ಲೋಷದೋಷಗಳು ಏನೂ ಅನ್ನೋದು ತಿಳಿಯಬೇಕಾಗಿದೆ.ರಾಜ್ಯದಲ್ಲಿ ಅನೇಕ‌ ಕಡೆ ವೈದ್ಯರ ಸಮಸ್ಯೆ ಇದೆ.ಖಾಲಿ ಹುದ್ದೆಗಳನ್ನ ಬರ್ತಿ ಮಾಡುವುದು ನಮ್ಮ ಪ್ರಣಾಳಿಕೆಯಲ್ಲಿದೆ ಅದನ್ನ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕತ್ತು ಸೀಳಿ ವ್ಯಕ್ತಿಯ ಬರ್ಬರ ಹತ್ಯೆ