ಬೆಲೆ ಏರಿಕೆಯಿಂದ ಬೆಂದಿದ್ದ ಜನರಿಗೆ ಕಣ್ಣಿರು ತರುಸಲಿದೆ ಈರುಳ್ಳಿ

Webdunia
ಭಾನುವಾರ, 3 ಸೆಪ್ಟಂಬರ್ 2023 (20:08 IST)
ಈರುಳ್ಳಿ ಬೆಲೆಯಲ್ಲಿ‌ ಬಾರಿ ಹೆಚ್ಚಳ‌ ಸಾಧ್ಯತೆ ಇದೆ.ಈಗಾಗಲೇ ಈರುಳ್ಳಿ ಬೆಲೆ ಏರು‌ಮುಖವಾಗ್ತಿದೆ.ಈ ಹಿಂದೆ ಹೋಲ್ ಸೇಲ್ ಬೆಲೆ  ಪ್ರತಿ ಕೇಜಿಗೆ 1೦ರೂಪಾಯಿ‌ ಇತ್ತು.ಇದೀಗ ಹೋಲ್ ಸೇಲ್ ದರ 25ರೂಪಾಯಿ‌ ತಲುಪಿದೆ.ಕಳೆದವಾರ 15ರಿಂದ 2೦ರೂಪಾಯಿಗೆ ಈರುಳ್ಳಿ‌ ಜನರ ಕೈ ತಲುಪುತ್ತಿತ್ತು .ಇದೀಗ  ಈರುಳ್ಳಿ ಬೆಲೆ ದೀಢಿರ್ ಹೆಚ್ಚಳವಾಗಿದೆ.ಪ್ರತಿ ಕೆಜಿಗೆ ಈರಳ್ಳಿ 30ರಿಂದ 40ರೂಪಾಯಿ ತಲುಪಿದೆ.ಈರುಳ್ಳಿ ಬೆಲ ಮುಂದಿನ ದಿನಗಳಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇದೆ.ಈರುಳ್ಳಿ‌ ಬೆಲೆ ಹೆಚ್ಚಳ ಗ್ರಾಹಕರನ್ನ‌ ಕಂಗೆಡಿಸೋದು ಗ್ಯಾರಂಟಿಯಾಗಿದೆ.
 
ಇನ್ನೂ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣ  ಹೊರ ರಾಜ್ಯದಿಂದ‌ ರಾಜ್ಯಕ್ಕೆ ಪೂರೈಕೆ‌ಯಾಗ್ತಿದ್ದ ಈರುಳ್ಳಿಯಲ್ಲಿ ವ್ಯತ್ಯಯ‌ವಾಗಿದೆ.ಈ ಸೀಸನ್‌‌ನಲ್ಲಿ ಹೊರ ರಾಜ್ಯದ ಈರುಳ್ಳಿಯನ್ನೇ ರಾಜ್ಯ ಅವಲಂಬಿಸಿದೆ.ಮಹಾರಾಷ್ಟ್ರದ ಈರುಳ್ಳಿಯನ್ನ ರಾಜ್ಯ ನಂಬಿಕೊಂಡಿದೆ.ಅಗತ್ಯವಿದ್ದಷ್ಟು ಈರುಳ್ಳಿ ರಾಜ್ಯಕ್ಕೆ ಬರ್ತಿಲ್ಲ.ಕರ್ನಾಟಕದ ಈರುಳ್ಳಿಯ ಇಳುವರಿ ಬರೋದಕ್ಕೆ ಇನ್ನು ಎರಡು ತಿಂಗಳುಬೇಕು.ಈಗಷ್ಟೇ ಈರುಳ್ಳಿ ಬಿತ್ತನೆ ಕಾರ್ಯನಡೆದಿದೆ.ಮುಂಗಾರು ಕೂಡ ಸರಿಯಾಗಿ ಆಗ್ತಿಲ್ಲ.ಮಳೆ ಅಭಾವದಿಂದ ಈರುಳ್ಳಿ ಇಳುವರಿ ಕುಂಟಿತವಾಗೋ ಸಾಧ್ಯತೆಯೇ ಹೆಚ್ಚಿದೆ ಎಂದು ವ್ಯಾಪಾರಿ ರಂಗಸ್ವಾಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ಬಾರಿ ಬೇಸಿಗೆ ಹೇಗಿರಲಿದೆ, ಹವಾಮಾನ ತಜ್ಞರ ಎಚ್ಚರಿಕೆ ಗಮನಿಸಿ

ಮನ್ರೇಗಾ ಬಗ್ಗೆ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಲು ಕಾಂಗ್ರೆಸ್ ಸರ್ಕಾರ ಹೊರಟಿತ್ತು: ಶಿವರಾಜ್ ಸಿಂಗ್ ಚೌಹಾಣ್

ಕಾಂಗ್ರೆಸ್ ನಿಂದ ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ವಿಜಯೇಂದ್ರ

ಬೆಳ್ತಂಗಡಿ ಸುಮಂತ್ ಕೇಸ್ ಎಲ್ಲಿಯವರೆಗೆ ಬಂತು, ಆರೋಪಿಗಳು ಸಿಕ್ಕಿಬಿದ್ದರಾ

ಗೂಂಡಾಗಿರಿ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಮುಂದಿನ ಸುದ್ದಿ
Show comments