Select Your Language

Notifications

webdunia
webdunia
webdunia
webdunia

ಆಸ್ತಿ ವಿವಾದದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷನ ಮರ್ಡರ್

murder

geetha

ಬೀದರ್‌ , ಗುರುವಾರ, 11 ಜನವರಿ 2024 (16:00 IST)
ಬೀದರ್‌-ಆಸ್ತಿ ವಿವಾದ ಹಿನ್ನೆಲೆ ಮಾಜಿ ಗ್ರಾ.ಪಂ. ಅಧ್ಯಕ್ಷನ ಮರ್ಡರ್ ಮಾಡಲಾಗಿದೆ..ಬೀದರ್‌ ತಾಲೂಕಿನ ನಿರ್ಣಾವಾಡಿ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಮಲ್ಲಿಕಾರ್ಜುನ ರಾಜಗೀರೆ ಗ್ರಾ.ಪಂ. ಮಾಜಿ ಅಧ್ಯಕ್ಷನ ಕೊಲೆಯಾಗಿದೆ..ನಿನ್ನೆ ನಡೆದ ಜಮೀನು ಸರ್ವೆ ವೇಳೆ ಗಲಾಟೆ ನಡೆದಿತ್ತು, ಗಲಾಟೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಮಲ್ಲಿಕಾರ್ಜುನ್​​ ಕೊಲೆ ಮಾಡಲಾಗಿದೆ.

ಇನ್ನು ಗ್ರಾಮದ ಲಿಂಗರಾಜ ನಿಂಬೂರೆ, ಜಗದೀಶ್ ನಿಂಬೂರೆ, ವೀರಶೆಟ್ಟಿ ಸೇರಿದಂತೆ ಧನರಾಜ್ ನಿಂಬೂರೆ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದ್ದು, ಪೊಲೀಸರು 6 ಆರೋಪಿಗಳ ಬಂಧನ, ಇನ್ನುಳಿದವರಿಗೆ ಶೋಧ ನಡೆಸುತ್ತಿದ್ದಾರೆ.. ಈ ಪ್ರಕರಣ ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲೇ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಮತ್ತೊಂದು ಮೆಟ್ರೋ ಬೋಗಿ