Select Your Language

Notifications

webdunia
webdunia
webdunia
webdunia

‘ಟಿಪ್ಪು ಹುಲಿ ಕಂಡರೆ ಯಡಿಯೂರಪ್ಪರಿಗೆ ಹೆದರಿಕೆ’

‘ಟಿಪ್ಪು ಹುಲಿ ಕಂಡರೆ ಯಡಿಯೂರಪ್ಪರಿಗೆ ಹೆದರಿಕೆ’
ಚಿತ್ರದುರ್ಗ , ಶನಿವಾರ, 2 ನವೆಂಬರ್ 2019 (17:46 IST)

ಟಿಪ್ಪು ಸುಲ್ತಾನ್ ಜಯಂತಿ ಎಂದರೆ ಹುಲಿಗಳ ಜಯಂತಿ. ಅದಕ್ಕಾಗಿಯೇ ಬಿ.ಎಸ್.ಯಡಿಯೂರಪ್ಪರಿಗೆ ಭಯ, ಹೆದರಿಕೆ ಇದೆ.

ಹೀಗಂತ ರಾಜ್ಯ ಟಿಪ್ಪು ಸುಲ್ತಾನ್ ವೇದಿಕೆ ಅಧ್ಯಕ್ಷ ಖಾಸಿಂ ಅಲಿ ವ್ಯಂಗ್ಯವಾಡಿದ್ದಾರೆ.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ.
 

webdunia


ಸೂರ್ಯ-ಚಂದ್ರ ಇರೋವರೆಗೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಿಯೇ ತೀರುತ್ತೇವೆ ಅಂತ ಸವಾಲು ಹಾಕಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಒಬ್ಬ ಭ್ರಷ್ಟ ರಾಜಕಾರಣಿ. ಜಾತಿಗಳ ನಡುವೆ ದ್ವೇಷದ ಬೀಜ ಬಿತ್ತುತ್ತಾರೆ ಎಂದು ಆರೋಪ ಮಾಡಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂರ ಓಟ್ ಎಂಬಿಟಿ ಪಡೆದುಕೊಳ್ಳಲಿ – ಸವಾಲು ಹಾಕಿದ ಭೈರತಿ ಸುರೇಶ್