Select Your Language

Notifications

webdunia
webdunia
webdunia
webdunia

ಮುಸ್ಲಿಂರ ಓಟ್ ಎಂಬಿಟಿ ಪಡೆದುಕೊಳ್ಳಲಿ – ಸವಾಲು ಹಾಕಿದ ಭೈರತಿ ಸುರೇಶ್

ಮುಸ್ಲಿಂರ ಓಟ್ ಎಂಬಿಟಿ ಪಡೆದುಕೊಳ್ಳಲಿ – ಸವಾಲು ಹಾಕಿದ ಭೈರತಿ ಸುರೇಶ್
ಬೆಂಗಳೂರು , ಶನಿವಾರ, 2 ನವೆಂಬರ್ 2019 (17:34 IST)

ರಾಜ್ಯದ ಉಪ ಚುನಾವಣೆ ಕಣಗಳು ರಂಗೇರುತ್ತಿವೆ. ಕಣಕ್ಕೆ ಧುಮಕಲಿರೋ ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ.

ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಭೈರತಿ ಸುರೇಶ್ ಕಿಡಿಕಾರಿದ್ದಾರೆ.

ಶಾಸಕ ಭೈರತಿ ಸುರೇಶ್ ಮಾತನಾಡಿ ಮುಸ್ಲಿಂ ಸಮುದಾಯದ ಓಟ್ ಗಳನ್ನು ಎಂಟಿಬಿ ನಾಗರಾಜ್ ಪಡೆದುಕೊಳ್ಳಲಿ ಅಂತ ಸವಾಲು ಹಾಕಿದ್ದಾರೆ.

ಬಿಜೆಪಿ ಹಾಗೂ ಹಾಗೂ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದ ಸುರೇಶ್, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕೋರಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ವಿರುದ್ಧ ಶೋಭಾ ಕರಂದ್ಲಾಜೆ ಫುಲ್ ಗರಂ