Webdunia - Bharat's app for daily news and videos

Install App

ಪಕ್ಷ ಉಚ್ಚಾಟನೆ ಮಾಡಿದ್ರೆ ಸಾರ್ವತ್ರಿಕ ನಿರ್ಣಯವಾಗಿರುತ್ತದೆ- ಸಿಟಿ ರವಿ

Webdunia
ಬುಧವಾರ, 8 ಮಾರ್ಚ್ 2023 (16:29 IST)
ಮಾಡಾಳ್ ವಿರೂಪಾಕ್ಷಪ್ಪ ಉಚ್ಚಾಟನೆ ಗೊಂದಲ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಉಚ್ಚಾಟನೆ ಬಗ್ಗೆ ಇದುವರೆಗೂ ನನಗೆ ಮಾಹಿತಿ ಇಲ್ಲ.ಅಕಸ್ಮಾತ್ ಉಚ್ಚಾಟನೆ ಮಾಡಿದ್ರೆ  ಸಾರ್ವತ್ರಿಕ ನಿರ್ಣಯವಾಗಿರುತ್ತದೆ.ಪ್ರಾಥಮಿಕ ವರದಿ ಕೈ ಸೇರುವವರೆಗೂ  ಒಬ್ಬ ವ್ಯಕ್ತಿಯ ಬಗ್ಗೆ ಅವನ ಮೇಲಿನ ಆರೋಪ ಸ್ಪಷ್ಟಪಡಿಸುವವರೆಗೂ ಆ ವರದಿ ಆಧಾರಿಸಿ ಪಕ್ಷ ನಿರ್ಧಾರ ಮಾಡುತ್ತದೆ ಎಂದು  ಸಿಟಿ ರವಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments