Select Your Language

Notifications

webdunia
webdunia
webdunia
webdunia

ಪಕ್ಷ ಉಚ್ಚಾಟನೆ ಮಾಡಿದ್ರೆ ಸಾರ್ವತ್ರಿಕ ನಿರ್ಣಯವಾಗಿರುತ್ತದೆ- ಸಿಟಿ ರವಿ

ಪಕ್ಷ ಉಚ್ಚಾಟನೆ ಮಾಡಿದ್ರೆ  ಸಾರ್ವತ್ರಿಕ ನಿರ್ಣಯವಾಗಿರುತ್ತದೆ- ಸಿಟಿ ರವಿ
bangalore , ಬುಧವಾರ, 8 ಮಾರ್ಚ್ 2023 (16:29 IST)
ಮಾಡಾಳ್ ವಿರೂಪಾಕ್ಷಪ್ಪ ಉಚ್ಚಾಟನೆ ಗೊಂದಲ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಉಚ್ಚಾಟನೆ ಬಗ್ಗೆ ಇದುವರೆಗೂ ನನಗೆ ಮಾಹಿತಿ ಇಲ್ಲ.ಅಕಸ್ಮಾತ್ ಉಚ್ಚಾಟನೆ ಮಾಡಿದ್ರೆ  ಸಾರ್ವತ್ರಿಕ ನಿರ್ಣಯವಾಗಿರುತ್ತದೆ.ಪ್ರಾಥಮಿಕ ವರದಿ ಕೈ ಸೇರುವವರೆಗೂ  ಒಬ್ಬ ವ್ಯಕ್ತಿಯ ಬಗ್ಗೆ ಅವನ ಮೇಲಿನ ಆರೋಪ ಸ್ಪಷ್ಟಪಡಿಸುವವರೆಗೂ ಆ ವರದಿ ಆಧಾರಿಸಿ ಪಕ್ಷ ನಿರ್ಧಾರ ಮಾಡುತ್ತದೆ ಎಂದು  ಸಿಟಿ ರವಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ನೂ ಕೆಲ ಯೋಜನೆಗಳು ಜಾರಿಗೆ ಬರಲಿವೆ- ಸಿಎಂ