Select Your Language

Notifications

webdunia
webdunia
webdunia
webdunia

ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕ ಸಂಘಟನೆಯಿಂದ ಎಚ್ಚರಿಕೆ

ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕುವುದಾಗಿ ಆಟೋ ಚಾಲಕ ಸಂಘಟನೆಯಿಂದ ಎಚ್ಚರಿಕೆ
bangalore , ಮಂಗಳವಾರ, 11 ಅಕ್ಟೋಬರ್ 2022 (20:54 IST)
ಈ ಆಯಪ್‌ಗಳಿಂದ ಆಟೋ ಚಾಲಕರಿಗೆ ಯಾವುದೇ ಒಳಿತಾಗ್ತಿಲ್ಲ.ಡ್ರೈವರ್‌ಗಳಿಗೆ ನಿಗದಿಪಡಿಸಿದ ಮೊತ್ತವನ್ನು ಮಾತ್ರ ನೀಡಲಾಗ್ತಿದೆ.ಉಳಿದ ಹಣವನ್ನು ಅಗ್ರಿಗೇಟರ್‌ಗಳು ತಿಂದು ಹಾಕಿದ್ದಾರೆ.28 ರಿಂದ 30 ರೂಪಾಯಿಗಳಿಗೆ ಕನಿಷ್ಠ ಏರಿಸುವಂತೆ 2 ವರ್ಷ ಪರದಾಡಿದ್ದೇವೆ.ಆದ್ರೆ ಈ ಕಂಪನಿಗಳು ಕಳೆದ ಐದಾರು ವರ್ಷಗಳಿಂದ ಲೂಟಿ ಮಾಡುತ್ತಿವೆ. ಇಂದಿನಿಂದ 7 ದಿನಗಳ ಕಾಲ ಗಡುವು ಕೊಡುತ್ತೇವೆ.ಆಯಪ್ ಬ್ಯಾನ್ ಆಗದೇ ಇದ್ದಲ್ಲಿ ಸಾರಿಗೆ ಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇನೆ ಎಂದು ಪ್ರಸೆಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬಿಗರನಹಳ್ಳಿ ಕುಂಭಮೇಳಕ್ಕೆ ಸಿದ್ಧತೆ ಪೂರ್ಣ-ಸಚಿವ ಕೆ.ಗೋಪಾಲಯ್ಯ