Select Your Language

Notifications

webdunia
webdunia
webdunia
webdunia

ರಾಜಕೀಯ ಮಾಡಿದ್ರೆ ನಾನು ಸಿಎಂ ಆಗ್ತಿದ್ದೆ-ವಾಟಾಳ್‌ ನಾಗರಾಜ್‌

ರಾಜಕೀಯ ಮಾಡಿದ್ರೆ ನಾನು ಸಿಎಂ ಆಗ್ತಿದ್ದೆ-ವಾಟಾಳ್‌ ನಾಗರಾಜ್‌
bangalore , ಸೋಮವಾರ, 25 ಸೆಪ್ಟಂಬರ್ 2023 (16:45 IST)
ಹೋರಾಟದಲ್ಲಿ ರಾಜಕೀಯ ಮಾಡಿದ್ರೆ ನಾನು ಯಾವತ್ತೋ ಸಿಎಂ ಆಗ್ತಿದ್ದೆ ಅಂತ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ರು. ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್, ಇಡೀ ಕರ್ನಾಟಕ ಉದ್ದಗಲಕ್ಕೂ ಕಾವೇರಿ ವಿಚಾರ ಹರಡಿದೆ, ನಾವು ಎಲ್ಲರ ಜೊತೆ ಸಭೆ ಕರೆದು ಬಂದ್‌ಗೆ ಕರೆ ನೀಡಲು ತೀರ್ಮಾನ ಮಾಡಿದ್ವಿ..ಆದ್ರೆ ಅವರು ಏಕಾಏಕಿ ಬಂದ್ ಘೋಷಣೆ ಮಾಡಿದ್ದಾರೆ..ಇತಿಹಾಸದಲ್ಲಿ ಈ ರೀತಿ ಯಾವತ್ತೂ ಬಂದ್ ಘೋಷಣೆ ಆಗಿಲ್ಲ..ಅವರು ನಾಳೆ ಬಂದ್‌ ಮಾಡ್ತೀವಿ ಅಂತ ಹೇಳಿದ್ದಾರೆ..ಹೀಗಾಗಿ ನಾವು ಅವರೊಡನೆ ಚರ್ಚಿಸಿಲ್ಲ..ಕಾವೇರಿ ವಿಷಯದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು ಎಂದು ವಾಟಾಳ್‌ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿ ಶನಿವಾರ ಸಿಎಂ-MLAಗಳ ಭೇಟಿ