Select Your Language

Notifications

webdunia
webdunia
webdunia
webdunia

ರೈತರಿಗೆ ನ್ಯಾಯ ಒದಗಿಸಿ ಎಂದ ನಟ ವಿಜಯ್​​

ರೈತ
bangalore , ಶುಕ್ರವಾರ, 22 ಸೆಪ್ಟಂಬರ್ 2023 (16:47 IST)
ಕಾವೇರಿ ವಿವಾದ ಕುರಿತು ನಟ ದುನಿಯಾ ವಿಜಯ್‌ ಟ್ವೀಟ್ ಮಾಡಿದ್ದಾರೆ.. ನೀರು ಹರಿದಂತೆ ಅನ್ನದಾತರ ಕಣ್ಣಲ್ಲಿ ನೀರು ಬರ್ತಿದೆ ಎಂದು ಟ್ವೀಟ್ ಮಾಡಿ ರಾಜ್ಯ ಸರ್ಕಾರದ ನಡೆ ಖಂಡಿಸಿದ್ದಾರೆ.. ಅನ್ನದಾತ ನ್ಯಾಯಾಲಯದ ಕಡೆ ಮುಖ ಮಾಡಿ ನಿಂತಿದ್ದಾನೆ.. ಕೈ ಮುಗಿಯುತ್ತೇನೆ ದಯಮಾಡಿ ರೈತರಿಗೆ ನ್ಯಾಯ ಒದಗಿಸಿ ಎಂದು ಕಾವೇರಿ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾಲಿನ್​ ಜೊತೆ ಸಿಎಂ, ಡಿಸಿಎಂ ಹೊಂದಾಣಿಕೆ