Webdunia - Bharat's app for daily news and videos

Install App

ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ-ಡಿಕೆಶಿ

Webdunia
ಮಂಗಳವಾರ, 14 ನವೆಂಬರ್ 2023 (14:26 IST)
ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ.ನಾಲ್ಕನೇ ತಾರೀಖು ಅಸೆಂಬ್ಲಿಗೆ ಅವರೆಲ್ಲ ಲೆಕ್ಕಾಚಾರಗಳು ತೆಗೆದುಕೊಂಡು ಬರಲಿ.ಅವರು ಕೊಟ್ಟಂತ ಮಾತುಗಳು ಅವರು ಕೊಟ್ಟ ಗ್ಯಾರಂಟಿಗಳು ಪಂಚರತ್ನ ಗ್ಯಾರಂಟಿಗಳು ಏನೇನು ತೆಗೆದುಕೊಂಡು ಬರುತ್ತಾರೆ ಬರಲಿ,ಅಸೂಹೆಗೆ ಹೇಗೆ ಮೆಡಿಸನ್ ಇಲ್ಲ ಪಾಪ ಅವರಿಗೆ ಸಹಿಸಿಕೊಳ್ಳಲ್ಲೂ ಆಗ್ತಿಲ್ಲ.ಅಸೂಹೆ ಅಂತಾ ವ್ಯಂಗ್ಯವಾಗಿ ಡಿಕೆ ಶಿವಕುಮಾರ್ ಕೈ ಮಾಡಿ ತೋರಿಸಿದ್ದಾರೆ. 
 
ಪಾಪ ಅವರಿಗೆ ಓಳ್ಳೆದಾಗಲಿ ಅವರ ಹೋರಾಟಕ್ಕೆ ಜಯ ಸಿಗಲಿ,NDA ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.ಪಾಪ ದೇವೇಗೌಡರನ್ನು ಈ ವಯಸಲ್ಲ ಕರ್ಕೊಂಡ್ ಹೋಗಿದ್ದಾರೆ.ವಿನಾಯದಿಂದ ಇಷ್ಟು ವರ್ಷ ಏನೋ ಕಾಪಾಡಿಕೊಂಡು ಬಂದಿದ್ರು .ಇವಾಗ ಇದೆಲ್ಲ ನೋಡಿದ್ರೆ ಪಾಪ ಅನಿಸುತ್ತೆ ಒಳ್ಳೆದಾಗಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Tejasvi Surya: ಬೀದಿ ಬದಿ ತಿಂಡಿ ಚಪ್ಪರಿಸಿದ ತೇಜಸ್ವಿ ಸೂರ್ಯ: ವಿಡಿಯೋಗೆ ನೆಟ್ಟಿಗರ ಕಾಮೆಂಟ್ ನೋಡಿ

ಚಿನ್ನಸ್ವಾಮಿ ಕಾಲ್ತುಳಿತ ಯಾಕಾಯ್ತು ಎಂದು ಕೇಳಿದರೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು ನೋಡಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Indore Raja Raguvamshi murder: ಸೋನಮ್, ಪ್ರಿಯಕರ ಮಾಡಿದ ಈ ಒಂದು ತಪ್ಪಿನಿಂದ ಸಿಕ್ಕಿಬಿದ್ದಿದ್ದು ಹೇಗೆ

ಮುಂದಿನ ಸುದ್ದಿ
Show comments