Webdunia - Bharat's app for daily news and videos

Install App

ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ-ಡಿಕೆಶಿ

Webdunia
ಮಂಗಳವಾರ, 14 ನವೆಂಬರ್ 2023 (14:26 IST)
ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ.ನಾಲ್ಕನೇ ತಾರೀಖು ಅಸೆಂಬ್ಲಿಗೆ ಅವರೆಲ್ಲ ಲೆಕ್ಕಾಚಾರಗಳು ತೆಗೆದುಕೊಂಡು ಬರಲಿ.ಅವರು ಕೊಟ್ಟಂತ ಮಾತುಗಳು ಅವರು ಕೊಟ್ಟ ಗ್ಯಾರಂಟಿಗಳು ಪಂಚರತ್ನ ಗ್ಯಾರಂಟಿಗಳು ಏನೇನು ತೆಗೆದುಕೊಂಡು ಬರುತ್ತಾರೆ ಬರಲಿ,ಅಸೂಹೆಗೆ ಹೇಗೆ ಮೆಡಿಸನ್ ಇಲ್ಲ ಪಾಪ ಅವರಿಗೆ ಸಹಿಸಿಕೊಳ್ಳಲ್ಲೂ ಆಗ್ತಿಲ್ಲ.ಅಸೂಹೆ ಅಂತಾ ವ್ಯಂಗ್ಯವಾಗಿ ಡಿಕೆ ಶಿವಕುಮಾರ್ ಕೈ ಮಾಡಿ ತೋರಿಸಿದ್ದಾರೆ. 
 
ಪಾಪ ಅವರಿಗೆ ಓಳ್ಳೆದಾಗಲಿ ಅವರ ಹೋರಾಟಕ್ಕೆ ಜಯ ಸಿಗಲಿ,NDA ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.ಪಾಪ ದೇವೇಗೌಡರನ್ನು ಈ ವಯಸಲ್ಲ ಕರ್ಕೊಂಡ್ ಹೋಗಿದ್ದಾರೆ.ವಿನಾಯದಿಂದ ಇಷ್ಟು ವರ್ಷ ಏನೋ ಕಾಪಾಡಿಕೊಂಡು ಬಂದಿದ್ರು .ಇವಾಗ ಇದೆಲ್ಲ ನೋಡಿದ್ರೆ ಪಾಪ ಅನಿಸುತ್ತೆ ಒಳ್ಳೆದಾಗಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments