Select Your Language

Notifications

webdunia
webdunia
webdunia
webdunia

ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳಾಗಿ ಪತಿ-ಪತ್ನಿಯದ್ದೇ ಕಾರುಬಾರು

ಮಂಡ್ಯ-ಮೈಸೂರು ಜಿಲ್ಲಾಧಿಕಾರಿಗಳಾಗಿ ಪತಿ-ಪತ್ನಿಯದ್ದೇ ಕಾರುಬಾರು
ಮೈಸೂರು , ಸೋಮವಾರ, 7 ಜೂನ್ 2021 (09:26 IST)
ಮೈಸೂರು: ರೋಹಿಣಿ ಸಿಂಧೂರಿ ನಿರ್ಗಮನದ ಬಳಿಕ ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಬಗಾದಿ ಗೌತಮ್ ಈಗ ಅದೃಷ್ಟ ಖುಲಾಯಿಸಿದೆ.


ಮೈಸೂರಿಗೆ ಗೌತಮ್ ಡಿಸಿಯಾದರೆ ಪಕ್ಕದ ಜಿಲ್ಲೆ ಮಂಡ್ಯಕ್ಕೆ ಅವರ ಪತ್ನಿ ಅಶ್ವತಿಯೇ ಜಿಲ್ಲಾಧಿಕಾರಿ. ಹೀಗಾಗಿ ಈಗ ಪತಿ-ಪತ್ನಿಗೆ ಸಮನ್ವಯದಿಂದ ಕೆಲಸ ಮಾಡುವ ಅವಕಾಶವೊಂದು ಸಿಕ್ಕಿದೆ.

ಆಂಧ್ರ ಮೂಲದವರಾದ ಗೌತಮ್, ಕೇರಳ ಮೂಲದ ಅಶ್ವತಿಯ ಐಎಎಸ್ ಸೇವೆಯಲ್ಲಿದ್ದಾಗಲೇ ವಿವಾಹವಾಗಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಅಕ್ಕ-ಪಕ್ಕದ ಜಿಲ್ಲೆಗಳಿಗೇ ಜಿಲ್ಲಾದಿಕಾರಿಯಾಗಿರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿಣಿ ಸಿಂಧೂರಿ ವರ್ಗಾವಣೆ: ಟ್ವಿಟರಿಗರ ಖಂಡನೆ