Webdunia - Bharat's app for daily news and videos

Install App

ರಾಜ್ಯ ಸರ್ಕಾರದ ‌ಎರಡನೇ‌ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರಿ ಯಶಸ್ಸು

Webdunia
ಭಾನುವಾರ, 25 ಜೂನ್ 2023 (19:48 IST)
ಗೃಹಜ್ಯೋತಿ ಯೋಜನೆಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಪ್ರತಿ ಮನೆಗೆ ೨೦೦ ಯೂನಿಟ್ ‌ಫ್ರೀ ಕರೆಂಟ್ ‌ನೀಡುವ ಗೃಹಜ್ಯೋತಿ ಯೋಜನೆ  ಇದಾಗಿದ್ದು,ಕಳೆದ‌ ಏಳು ದಿನಗಳ ಹಿಂದೆ ಆರಂಭ ಆಗಿದ್ದ ಗೃಹಜ್ಯೋತಿ  ಅರ್ಜಿಯನ್ನ ಸೇವಾ ಸಿಂಧು ಪೊರ್ಟಲ್ ಮೂಲಕ ‌ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ.ಮೊಬೈಲ್ ಲ್ಯಾಪ್‌ಟಾಪ್ ಕಂಪ್ಯೂಟರ್ ನಲ್ಲೂ ಸಹ ಅರ್ಜಿ ಸಲ್ಲಿಕ್ಕೆ ಅವಕಾಶ  ಇದೆ.ಕಳೆದ ಭಾನುವಾರದಿಂದ‌ ಆರಂಭ ‌ಆಗಿದ್ದ ಅರ್ಜಿ ಸಲ್ಲಿಕ್ಕೆ‌ಗೆ ಭಾನುವಾರದಿಂದ‌ ಸರ್ವರ್ ‌ಸಮಸ್ಯೆ ಗ್ರಾಹಕರು ಎದುರಿಸಿದ್ದಾರೆ.
 
ಆದರೆ ಕಳೆದ ಎರಡು ದಿನಗಳ ಹಿಂದೆ  ಸರ್ವರ್ ಸಮಸ್ಯೆಗೆ ಇಂಧನ ಇಲಾಖೆ ಮುಕ್ತಿ ಹಾಡಿದೆ.ಸರ್ವರ್ ಸಮಸ್ಯೆ ಆಗಿದ್ದರಿಂದ ‌ ಇಂಧನ ಇಲಾಖೆ‌ ಇಂದ ಹೊಸ‌ ಲಿಂಕ್ ‌ನೀಡಿದ್ದಾಗಿಂದ ‌ರಾಕೆಟ್ ವೇಗದಲ್ಲಿ ಸರ್ವರ್  ವರ್ಕ್ ‌ಆಗುತ್ತಿದೆ. ಪ್ರತಿ ‌ಒಂದು‌‌‌ ನಿಮಿಷಕ್ಕೆ ‌ಒಂದು ಅರ್ಜಿ ಸ್ವೀಕಾರವಾಗ್ತಿದೆ.ಏಳು ‌ದಿನಗಳಲ್ಲಿ ಒಟ್ಟು 45.61.662 ಅರ್ಜಿ ಸಲ್ಲಿಕ್ಕೆಯಾಗಿದೆ.ಗುರುವಾರ ‌ಒಂದೇ‌ ದಿನ‌ 8.91.820‌‌ ಗ್ರಾಹಕರಿಂದ‌ ಅರ್ಜಿ ಸಲ್ಲಿಕ್ಕೆ ‌ಮಾಡಿದ್ದಾರೆ.ಅದೇ ರೀತಿ ‌ಶುಕ್ರವಾರ 8.94.520 ಗ್ರಾಹಕರಿಂದ‌ ಅರ್ಜಿ ಸಲ್ಲಿಕ್ಕೆ ಮಾಡಿದ್ದಾರೆ. ನಿನ್ನೆ ‍ಒಂದೇ ದಿನ 10.93 606 ಅರ್ಜಿ ಸಲ್ಲಿಕ್ಕೆ‌ ಮಾಡಿದ್ದಾರೆ.ನಿನ್ನೆ ದಾಖಲೆ ‌ಮಟ್ಟದಲ್ಲಿ‌ ಅರ್ಜಿ‌ ಸಲ್ಲಿಕ್ಕೆಯಾಗಿದೆ
 
ಇಂದು ಅರ್ದ ಕೋಟಿ ‌ಗಡಿ  ಅರ್ಜಿ ಸಲ್ಲಿಕ್ಕೆ ದಾಟಲಿದೆ.ಇಂದು ಇನ್ನು ಹೆಚ್ಚಿನ‌‌ ಸಂಖ್ಯೆಯಲ್ಲಿ ‌ಅರ್ಜಿ ಸಲ್ಲಿಕ್ಕೆ ಸಾದ್ಯತೆ ‌ಇದೆ.ಆದರೆ‌ ಇಂಧನ ಇಲಾಖೆ‌ ಇಂದ‌ ಯಾವುದೇ ರೀತಿಯ ಕೊನೆಯ ದಿನಾಂಕ ‌ಘೋಷಣೆ ಮಾಡಿಲ್ಲ.ದಿನಾಂಕ ‌ಘೋಷಣೆ‌ ಮಾಡದೆಯೇ ನಿರೀಕ್ಷೆಗೂ ಮಿರಿದ‌ ಜನರ‌ ರೆಸ್ಪಾನ್ಸ್  ಸಿಕ್ಲಿದೆ.ಇಂದು ೧೨ ಲಕ್ಷ‌ಕ್ಕೂ ಹೆಚ್ಚು ಅರ್ಜಿ ಸಲ್ಲಿಕ್ಕೆ ಸಾದ್ಯತೆ ಇದೆ.ಆದರೆ‌ ನಿನ್ನೆ ನಗರದ ಎಲ್ಲಾ‌ ಬೆಂಗಳೂರು ಒನ್‌ ಕೇಂದ್ರಗಳು ಖಾಲಿ ಖಾಲಿ ಇತ್ತು.ಸರ್ವರ್‌ ಸ್ಪೀಡ್ ‌ಇದ್ದ‌ ಕಾರಣ ಯಾವುದೇ ರೀತಿಯ ಸರತಿ ಸಾಲು ಇರಲಿಲ್ಲ.ಅರ್ಜಿ ಸಲ್ಲಿಕ್ಕೆ‌ ಬೇಗಾ ಆಗಿದ್ದರಿಂದ ಯಾವುದೇ ರೀತಿಯ ಕ್ಯೂ ‌ಇರಲಿಲ್ಲ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ, ಲ್ಯಾಂಡಿಂಗ್ ವೇಳೆ ರನ್‌ ವೇಯಿಂದ ಜಾರಿದ ಏರ್‌ ಇಂಡಿಯಾ ವಿಮಾನ, ದೊಡ್ಡ ಅವಘಡದಿಂದ ಜಸ್ಟ್‌ ಮಿಸ್‌

ತೆರಿಗೆ ಶಾಕ್‌ಗೆ ಬೆಚ್ಚಿದ ವ್ಯಾಪಾರಿಗಳು, ಜುಲೈ 25ರಂದು ಅಂಗಡಿ, ಮುಂಗಟ್ಟು ಬಂದ್‌ಗೆ ನಿರ್ಧಾರ

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನೂ ಗುರಿಯಾಗಿಸದೆ ಎಸ್‌ಐಟಿ ಕಾಲ ಮಿತಿಯಲ್ಲಿ ತನಿಖೆ ಮಾಡಲಿ: ಬಸವರಾಜ ಬೊಮ್ಮಾಯಿ

ತೇಜಸ್ವಿ ಸೂರ್ಯಗೂ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಆರೋಗ್ಯದಲ್ಲಿ ಏರುಪೇರು: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು

ಮುಂದಿನ ಸುದ್ದಿ
Show comments