ನಕಲಿ ಅಧಿಕಾರಿ ಸೋಗಿನಲ್ಲಿ ಬಂದ ಹೈಟೆಕ್ ಕಳ್ಳಿ ದೋಚಿದ್ದು ಎಷ್ಟು?

Webdunia
ಗುರುವಾರ, 12 ಸೆಪ್ಟಂಬರ್ 2019 (18:51 IST)
ಹೈಟೆಕ್ ಕಳ್ಳಿಯೊಬ್ಬಳು ಮಳ್ಳಿ ಥರ ನಟಿಸಿ ವ್ಯಾಪಾರಿಗಳಿಂದ ಸಾವಿರಾರು ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಅಪರಿಚಿತ ಮಹಿಳೆಯೊಬ್ಬಳು ನಾನು ಆಹಾರ ಇಲಾಖೆಯಿಂದ ಬಂದಿರುವುದಾಗಿ ಪತ್ರಿ ಅಂಗಡಿ, ಹೋಟೆಲ್ ಗಳಿಗೆ ಹೋಗಿ ಲೈಸನ್ಸ್ ಮಾಡಿಸಿ ಇಲ್ಲವಾದರೆ ನಿಮ್ಮ ಅಂಗಡಿಗಳನ್ನು ಸೀಜ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಪ್ರತಿ ಅಂಗಡಿಯಿಂದ ತಲಾ 2000 ರೂ. ಪಡೆದು ವಂಚಿಸಿದ್ದಾಳೆ.

ಮಂಡ್ಯ ಕಿಕ್ಕೇರಿ ಪಟ್ಟಣದಲ್ಲಿ ಈಕೆಯನ್ನು ಸಾರ್ವಜನಿಕರು ವಿಚಾರಣೆ ನೆಡಸಿದಾಗ ಯಾವೋದು ಎನ್ ಜಿ ಓ ದಿಂದ  ಬಂದಿರುವಾಗಿ ತಿಳಿಸಿದ್ದಾಳೆ. ಈಕೆ ಮೇಲೆ ಅನುಮಾನಗೊಂಡ ಸಾರ್ವಜನಿಕರು ಈಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈಕೆ ಹಿಂದೆ ಒಂದು ಜಾಲವೇ ಇದ್ದು, ದಿನ ನಿತ್ಯ ಒಂದಾಲ್ಲ ಒಂದು ಪಟ್ಟಣಕ್ಕೆ ಹೋಗಿ ಆಹಾರ ಸುರಕ್ಷತೆ ಗುಣಮಟ್ಟ ಕಾನೂನು ಬಾಹಿರ ವ್ಯಾಪಾರ ನಿರ್ಮೂಲನ ಹೋರಾಟ ದಳ ಎಂದು ವಿಜಿಟಿಂಗ್ ಕಾರ್ಡ್ ನೀಡಿ ವಂಚಿಸುತ್ತಿದ್ದಾಳೆ.

ಈಕೆಯಿಂದ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡ ಮಂಜೇಗೌಡ ರವರನ್ನು ಸಂಪರ್ಕಿದಾಗ ನಾನು ಎಲ್ಲಿಗೂ ಬರೋದಿಲ್ಲ ಯಾವ ಕೇಸು ಬೇಕಾದ್ರೂ ಹಾಕೊಳ್ಳಿ ಅಂತ ಧಮ್ಕಿ ಹಾಕುತ್ತಿದ್ದಾನೆ. ಕಿಕ್ಕೇರಿ ಪಟ್ಟಣದಲ್ಲಿ ಸುಮಾರು 20 ಜನರಿಂದ  ಹಣ ವಸೂಲಿ ಮಾಡಿದ್ದಾಳೆ ಈ ಖತರ್ನಾಕ್ ಕಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಭವನಗಳಿಗೆ 67 ಕೋಟಿ, ಹಿಂದೂಗಳಿಗೆ ದುಡ್ಡಿಲ್ಲ: ಹಿಂದೂಗಳು ವೋಟ್ ಹಾಕಿಲ್ವಾ ಎಂದ ಅಶೋಕ್

ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಬಾರಿ ನಡೆದಿತ್ತು ಮತಪಟ್ಟಿ ಪರಿಷ್ಕರಣೆ: ಹಾಗಿದ್ದರೂ ಈಗ ವಿರೋಧ ಯಾಕೆ

ನಿತೀಶ್ ಕುಮಾರ್ ಪದೇ ಪದೇ ಮೋದಿ ಕಾಲಿಗೆ ಬೀಳೋದ್ಯಾಕೆ: ವಿಡಿಯೋ ನೋಡಿ ಕೆಲವರಿಗೆ ಉರಿ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ

ಬಾಹ್ಯಾಕಾಶದಿಂದ ಬರೋದು ಸುಲಭ: ಪ್ರಿಯಾಂಕ್ ಖರ್ಗೆ ಎದುರದಲ್ಲೇ ಬೆಂಗಳೂರು ರಸ್ತೆ ಕಿಚಾಯಸಿದ ಶುಭಾಂಶು ಶುಕ್ಲ

ಮುಂದಿನ ಸುದ್ದಿ
Show comments