Select Your Language

Notifications

webdunia
webdunia
webdunia
webdunia

ತಿರುಮಲ ವೆಂಕಟೇಶ್ವರನಿಗೆ ಮುಕೇಶ್ ಅಂಬಾನಿ ನೀಡಿದ ದೇಣಿಗೆ ಎಷ್ಟು ಗೊತ್ತಾ?

ತಿರುಮಲ ವೆಂಕಟೇಶ್ವರನಿಗೆ ಮುಕೇಶ್ ಅಂಬಾನಿ ನೀಡಿದ ದೇಣಿಗೆ ಎಷ್ಟು ಗೊತ್ತಾ?
ತಿರುಮಲ , ಮಂಗಳವಾರ, 4 ಸೆಪ್ಟಂಬರ್ 2018 (18:40 IST)
ಭಕ್ತರ ಆರಾಧ್ಯ ದೈವವಾಗಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ಬೃಹತ್ ಮೊತ್ತದ ದೇಣಿಗೆ ನೀಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಿಂದ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ 1.1 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಈ ಹಣವನ್ನು ಬಳಕೆ ಮಾಡಲಿದೆ ಎಂದು ಕಂಪನಿ ಹೇಳಿದೆ. ದೇವಸ್ಥಾನದ ಅಧಿಕಾರಿಗೆ ಕಂಪನಿಯ ಅಧಿಕಾರಿಯೊಬ್ಬರು 1.1 ಕೋಟಿ ಮೌಲ್ಯದ ಡಿಡಿ ನೀಡಿದ್ದಾರೆ.

ಆರ್ ಐ ಎಲ್ ನೀಡಿರುವ 1.1 ಕೋಟಿ ರೂಪಾಯಿಯನ್ನು ಟ್ರಸ್ಟ್ ಆಸ್ಪತ್ರೆಗೆ ಬಳಸಿಕೊಂಡು ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೊಲ್ ಬೆಲೆ ಏರಿಕೆ ಎಫೆಕ್ಟ್: ಬಸ್ ಪ್ರಯಾಣ ದರ ದುಬಾರಿ