Select Your Language

Notifications

webdunia
webdunia
webdunia
webdunia

ಹೆಚ್​ಡಿಕೆ ಹೇಳಿಕೆ ಕತ್ತಲಲ್ಲಿ ಹುಡುಕಾಟದ ಕೆಲಸ

ಹೆಚ್​ಡಿಕೆ ಹೇಳಿಕೆ ಕತ್ತಲಲ್ಲಿ ಹುಡುಕಾಟದ ಕೆಲಸ
belagavi , ಸೋಮವಾರ, 11 ಡಿಸೆಂಬರ್ 2023 (16:20 IST)
50-60 ಮಂದಿ ಶಾಸಕರ ಜೊತೆ ಪ್ರಭಾವಿ ಸಚಿವ ಬಿಜೆಪಿ ಸೇರ್ಪಡೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾನೇನ್ ಡೆಲ್ಲಿಗೆ ಹೋಗಿಲ್ವಲ್ಲ, ಡೆಲ್ಲಿಗೆ ಹೋದವ್ರನ್ನ ಕೇಳಬೇಕು. ಕುಮಾರಸ್ವಾಮಿ ಆ ಪ್ರಭಾವಿ ಸಚಿವ ಯಾರು ಅಂತ ಹೇಳಿದ್ರೆ ಮುಗಿದೋಯ್ತು. ಹೆಚ್​ಡಿಕೆ ಹೇಳಿಕೆ ಕತ್ತಲಲ್ಲಿ ಹುಡುಕಾಟದ ಕೆಲಸ ಎಂದು ಹೆಚ್​ಡಿಕೆ ವಿರುದ್ಧ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಮತ್ತು ಕಂಡಕ್ಟರ್ ನಡುವೆ ಗಲಾಟೆ