Webdunia - Bharat's app for daily news and videos

Install App

ಅಂಬರೀಶ್ ಬಗ್ಗೆ ಕೆದಕಿದ್ದೇ ಎಚ್ ಡಿಕೆಗೆ ಮುಳುವಾಯ್ತಾ?!

Webdunia
ಭಾನುವಾರ, 11 ಜುಲೈ 2021 (09:10 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾತನಾಡುವಾಗ ಜೆಡಿಎಸ್ ನಾಯಕರು ಮಂಡ್ಯದ ಗಂಡು ಅಂಬರೀಶ್ ಸಾವಿನ ಬಗ್ಗೆ ಮಾತನಾಡಿ ತಾವೇ ಹಳ್ಳ ತೋಡಿಕೊಂಡರಾ? ಹಾಗೊಂದು ಅನುಮಾನ ಕಾಡಿದೆ.


ಸುಮಲತಾ ಮತ್ತು ಎಚ್ ಡಿಕೆ ನಡುವಿನ ಮಾತಿನ ಚಕಮಕಿ ಗಣಿಗಾರಿಕೆ ವಿಚಾರವಾಗಿ ಮಾತ್ರವಿದ್ದರೇ ಸಮಸ್ಯೆಯಿರಲಿಲ್ಲ. ಆದರೆ ಜೆಡಿಎಸ್ ನಾಯಕರು ರೆಬಲ್ ಸ್ಟಾರ್ ಅಂಬರೀಶ್ ಸಾವಿನ ನಂತರ ವಿದ್ಯಮಾನಗಳ ಬಗ್ಗೆ ಕೆದಕಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.

ಯಾಕೆಂದರೆ ಅಂಬಿ ರಾಜಕೀಯಕ್ಕೂ ಹೊರತಾಗಿ ಜನರ ಸ್ನೇಹ ಸಂಪಾದಿಸಿದ ದಿಗ್ಗಜ. ಹೀಗಾಗಿ ಅವರ ಹೆಸರಿನಲ್ಲಿ ಏನೇ ಮಾತುಗಳು ಬಂದರೂ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಹಿಂದೆ ಲೋಕಸಭೆ ಚುನಾವಣೆಯಲ್ಲೂ  ಮಂಡ್ಯದಲ್ಲಿ ಅನಗತ್ಯವಾಗಿ ಅಂಬರೀಶ್ ಬಗ್ಗೆ ಕೆದಕಲು ಹೋಗಿ ಜೆಡಿಎಸ್ ಗೆ ಭಾರೀ ನಷ್ಟವಾಗಿತ್ತು. ಈಗಲೂ ಅಂಬಿ ಸುದ್ದಿ ಎತ್ತಿರುವುದರಿಂದ ಮಾತಿನ ಚಕಮಕಿ ಅದಕ್ಕೂ ಮೀರಿ ಸಂಘರ್ಷವಾಗಿ ಬೆಳೆದುನಿಂತಿದೆ. ಇದು ಪಕ್ಷಕ್ಕೂ ಹಾನಿ ಮಾಡಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments