Select Your Language

Notifications

webdunia
webdunia
webdunia
webdunia

ರಾಮ್ ಲಲ್ಲಾ ಟ್ರಸ್ಟ್ ನಲ್ಲಿ ಯಾರು ಇರಬೇಕೆಂಬುದು ಮುಖ್ಯ ಎಂದ ಹೆಚ್.ಡಿ.ದೇವೇಗೌಡರು

ರಾಮ್ ಲಲ್ಲಾ ಟ್ರಸ್ಟ್ ನಲ್ಲಿ ಯಾರು ಇರಬೇಕೆಂಬುದು ಮುಖ್ಯ ಎಂದ ಹೆಚ್.ಡಿ.ದೇವೇಗೌಡರು
ಮಂಗಳೂರು , ಶನಿವಾರ, 9 ನವೆಂಬರ್ 2019 (16:29 IST)
ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು ವಿಚಾರ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರಿ ಮಸೀದಿಯನ್ನು ಒಡೆದಿದ್ದು ತಪ್ಪು ಅಂತಾ ಎಲ್ಲರೂ ಹೇಳುತ್ತಾರೆ. ಬಂಧಿತ ಆರೋಪಿಗಳು ಖುಲಾಸೆಯಾಗಿದ್ದಾರೆ.
ಟ್ರಸ್ಟ್ ನಲ್ಲಿ ಯಾರು ಯಾರು ಇರಬೇಕೆಂಬುದು ಮುಖ್ಯವಾಗುತ್ತದೆ.

ಬಾಬರಿ ಮಸೀದಿ ಒಡೆದದ್ದು ತಪ್ಪು ಅಂದ ಮೇಲೆ ಪರಿಹಾರ ಕೊಡಬೇಕಿತ್ತಲ್ವಾ..? ಹಕ್ಕಿಗಾಗಿ ಹೋರಾಟ ಮಾಡಿದವರು ಅನೇಕ ಮಂದಿ. ನೊಂದ ಸಮುದಾಯಕ್ಕೆ ಪರಿಹಾರ ಕೊಡಬೇಕಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬಹುದಿತ್ತು. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಅಂತ ಮಂಗಳೂರಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ ನೀಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ತೀರ್ಪು: ಮುರುಘಾ ಶ್ರೀ ಹೇಳಿದ್ದೇನು?