Select Your Language

Notifications

webdunia
webdunia
webdunia
webdunia

ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ಪರ ನಿಂತ ಪ್ರಶಾಂತ

ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ಪರ ನಿಂತ ಪ್ರಶಾಂತ
ಬೆಂಗಳೂರು , ಸೋಮವಾರ, 4 ಏಪ್ರಿಲ್ 2022 (17:21 IST)
ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಚಾರವಾಗಿಯೇ ಪ್ರಶಾಂತ್ ಸಂಬರಗಿ ಮಾಧ್ಯಮಕ್ಕೆ ಹೀಗೆ ರಿಯಾಕ್ಟ್ ಮಾಡಿದ್ದಾರೆ.
 
ನಮ್ಮ ಭಾರತದಲ್ಲಿ ಹಿಂದಿನಿಂದಲೂ ಜಟ್ಕಾ ಕಟ್ ಆಹಾರ ಪದ್ದತಿನೇ ಇದೆ. ಮಾಂಸವನ್ನ ಕತ್ತರಿಸಿ ಮಾಂಸವನ್ನೇ ತಿನ್ನೋ ಪದ್ದತಿ ಅದು. ಯುದ್ಧದ ಕಾಲದಲ್ಲಿ ಕ್ಷತ್ರೀಯರು ಈ ಪದ್ದತಿಯನ್ನೇ ಅನಿಸರಿಸುತ್ತಿದ್ದರು. ಮಹಾಭಾರತ ಮತ್ತು ರಾಮಾಯಣದಲ್ಲೂ ಈ ವಿಚಾರ ಉಲ್ಲೇಖ ಇದೆ.
 
ನಾನು ಕುಮಾರ್ ಸ್ವಾಮಿ ಅವರಿಗೆ ಸವಾಲ್ ಹಾಕುತ್ತೇನೆ. ಕಾಲಭೈರವೇಶ್ವರನ ಮೇಲೆ ಆನೆ ಮಾಡಿ ಹೇಳಿಲಿ, ಕುಮಾರ್ ಸ್ವಾಮಿ ಅವರು ಎಲ್ಲಿಂದ ಆಹಾರ ತಂದಿದ್ದಾರೆ ಅಂತ ಹೇಳಲಿ ಎಂದು ಪ್ರಶಾಂತ್ ಸಂಬರಗಿ,ಎಚ್‌ಡಿಕೆಗೆ ಸವಾಲ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆ ಕೇಸ್ ಬಾರಿ ಟ್ವಿಸ್ಟ್