Select Your Language

Notifications

webdunia
webdunia
webdunia
webdunia

ಭೂಗತ ಪಾತಕಿಯ ಉಸಿರು ನಿಲ್ಲಿಸಿ ಕಾರಿನಲ್ಲಿ ಹೆಣ ಹಾಕೋದಾ

ಭೂಗತ ಪಾತಕಿಯ ಉಸಿರು ನಿಲ್ಲಿಸಿ ಕಾರಿನಲ್ಲಿ ಹೆಣ ಹಾಕೋದಾ
ಮಂಗಳೂರು , ಸೋಮವಾರ, 3 ಫೆಬ್ರವರಿ 2020 (18:03 IST)

ಭೂಗತ ಪಾತಕಿ ಹಾಗೂ ರೌಡಿ ಶೀಟರ್ ನನ್ನು ಹತ್ಯೆ ಮಾಡಲಾಗಿದೆ.
 

ಮತ್ತಾಸೀಮ್ ಕೊಲೆಯಾದ ರೌಡಿಶೀಟರ್. ಈತ ಭೂಗತ ಪಾತಕಿಗಳೊಂದಿಗೆ ಒಡನಾಟ ಹೊಂದಿದ್ದನು. ಪೊಲೀಸರು ಈತನನ್ನು ಬಂಧಿಸಿ ಬೆಳಗಾವಿ ಜೈಲಿನಲ್ಲಿಟ್ಟಿದ್ರು.

ಆದರೆ ಜಾಮೀನು ಪಡೆದು ಹೊರಬಂದ ಬಳಿಕ ಮುತ್ತಾಸೀಮ್ ನ ಹತ್ಯೆ ನಡೆದಿದೆ. ಮೂಲತಃ ಕೇರಳದವನಾಗಿದ್ದಾನೆ.

ದಕ್ಷಿಣ ಕನ್ನಡ ಬಂಟ್ವಾಳದ ಬಿಸಿ ರೋಡ್ ನಲ್ಲಿ ಮುತ್ತಾಸೀಮ್ ನ ಶವ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 6ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನಲೆ; ಸಿಎಂ ನಿವಾಸಕ್ಕೆ ಶಾಸಕರು ಭೇಟಿ