Webdunia - Bharat's app for daily news and videos

Install App

ಗೆದ್ದ ಶಾಸಕರಲ್ಲೇ ಗುದ್ದಾಟ ; ಹೊಸ ಸಚಿವರ ಪಟ್ಟಿ ಸಂಜೆ ರಿಲೀಸ್

Webdunia
ಶನಿವಾರ, 1 ಫೆಬ್ರವರಿ 2020 (11:13 IST)
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಅಂತಿಮ ಹಂತಕ್ಕೆ ಬಂದಿದ್ದು, ಬಿಸಿ ಬಿಸಿ ಮಾತುಗಳು ಕೇಳಿಬರುತ್ತಿವೆ.

ಗೆದ್ದ ಶಾಸಕರಲ್ಲಿ 10 ಮಂದಿಗೆ ಮಾತ್ರ ಮಂತ್ರಗಿರಿ ಪಕ್ಕಾ ಅನ್ನೋ ವಿಷಯ ಹೈಕಮಾಂಡ್ ಕೊಡುತ್ತಿದ್ದಂತೆ ಇತ್ತ ಗೆದ್ದವರಲ್ಲಿ ಆಂತರಿಕ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

ಯಾವ ಒಬ್ಬ ಶಾಸಕ ಸಚಿವ ಸ್ಥಾನದಿಂದ ವಂಚಿತವಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ಗೆದ್ದವರಲ್ಲಿ 10 ಮಂದಿಗೆ ಹಾಗೂ ಮೂಲ ಬಿಜೆಪಿಗರಿಗೆ 3 ಜನರಿಗೆ ಮಂತ್ರಿ ಮಾಡಿ ಅಂತ ಬಿಜೆಪಿ ಹೈಕಮಾಂಡ್ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಫರ್ಮಾನು ಹೊರಡಿಸಿದೆ.

ಯಾವ ಶಾಸಕರ ಮೇಲೆ ಯಡಿಯೂರಪ್ಪ ಪ್ರೀತಿ ತೋರಲಿದ್ದಾರೆ, ಯಾವ ಶಾಸಕರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳೋದಿಲ್ಲ ಅನ್ನೋದು ರಾತ್ರಿ ವೇಳೆಗೆ ಸ್ಪಷ್ಟವಾಗಲಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments