Select Your Language

Notifications

webdunia
webdunia
webdunia
webdunia

ಗೋರಿಪಾಳ್ಯದಲ್ಲಿ ಗೋವಧೆಯ ಯತ್ನ

ಗೋರಿಪಾಳ್ಯದಲ್ಲಿ ಗೋವಧೆಯ ಯತ್ನ
bangalore , ಶನಿವಾರ, 13 ನವೆಂಬರ್ 2021 (20:11 IST)
ಬೆಂಗಳೂರು: ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ರಾಜ್ಯದಲ್ಲಿ ಪರಿಣಾಮಕಾರಿ ಜಾರಿಯಲ್ಲಿದೆ ಎಂದು ಗೋಪಾಷ್ಟಮಿ ದಿನ ಗೋರಿಪಾಳ್ಯದಲ್ಲಿ ಗೋವಧೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಕಸ ಖಾನೆಗಳ ವಿರುದ್ಧ ಎಫ್.ಐ.ಆರ್ ಅಕ್ರಮ ದಾಖಲಾಗಿರುವುದು ಬೆಳಕಿಗೆ ಬಂದಿದೆ.
 
ಯಾವುದಾದರೂ ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸುವಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ. ಗೋ ವಧೆ ತಡೆಯಬೇಕಾದ ಜೆಜೆ ನಗರ ಪೊಲೀಸರು ತಮ್ಮ ಠಾಣಾ ಸಮೀಪ ದನ, ಕರು, ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದರೂ ಸುಮ್ಮನಿದ್ದಾರೆ ಎಂದು ಗೋ ಜ್ಞಾನ ಪ್ರತಿಷ್ಠಾನ ಆರೋಪಿಸಿದ್ದರು.
 
ಶುಕ್ರವಾರ ಗೋಪಾಷ್ಟಮಿ ದಿನವಾಗಿದ್ದು, ಜೆಜೆ ನಗರ ಪೊಲೀಸ್ ಠಾಣೆ ಸಮೀಪ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿದ್ದು, ದುರುಳರು ರಕ್ತ ಸೋರುತ್ತಿದ್ದ ಮಾಂಸ ತೂಗಿ ಹಾಕಿದ್ದರು. ಇದನ್ನು ಕಂಡ ಗೋ ಗ್ಯಾನ್ ಪ್ರತಿಷ್ಠಾನದ ಸ್ವಯಂಸೇವಕರು, ಕೂಡಲೇ ಜೆಜೆ ನಗರ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು, ಶುಕ್ರವಾರ ಜಿಮ್ಮಾ ಇದೆ. ಆದ್ದರಿಂದ ಕ್ರಮವಹಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದರು ಎಂದು ಫೌಂಡೇಶನ್ ಮುಖ್ಯಸ್ಥೆ ನಂದಿನಿ ಮತಿಯಾನಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
 
ಪ್ರಕರಣದ ಹಿನ್ನಲೆ: 
 
ಪೊಲೀಸ್ ಇನ್ಸ್ ಪೆಕ್ಟರ್ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿ ದೂರು ಸ್ವೀಕರಿಸಲು ನಿರಾಕರಿಸಿದರು. ಸ್ವಯಂಸೇವಕರು ಬಳಿ ಶುಕ್ರವಾರ ಗಂಟೆಗಟ್ಟಲೆ ಕಾದಿದ್ದರು. ಈ ಬಗ್ಗೆ ಕಟುಕರಿಗೆ ಮಾಹಿತಿ ಸೊರಿಕೆ ಇತ್ತು, ಅವರು ಪ್ರದೇಶವನ್ನು ಹೊಂದಿದ್ದರು. ಈ ಸಂಬಂಧ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಗೋರಿಪಾಳ್ಯಕ್ಕೆ ತೆರಳಿ 40- 50 ಹಸುಗಳಲ್ಲಿ ಮೂರನ್ನು ಮಾತ್ರ ವಶಕ್ಕೆ ಪಡೆದಿದ್ದರು. ಆದರೆ ಅಕ್ರಮ ಕಸಾಯಿಖಾನೆಗಳು ಮತ್ತು ಈ ಅಕ್ರಮ ಮಾಂಸ ಮಾರಾಟ ಮಾಡುತ್ತಿರುವ ಗೋಮಾಂಸ ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಗೋಗ್ಯಾನ್ ಸಂಸ್ಥೆಯ ಸ್ವಯಂ ಸೇವಕರು ಆರೋಪಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಧ್ಯವಾರ್ಷಿಕ ಪರೀಕ್ಷೆಯ ದಿನಾಂಕ ಪ್ರಕಟ