Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್‌ ಗೆ ಜೀವ ತುಂಬಲು ಮುಂದಾದ ಸರ್ಕಾರ

ಇಂದಿರಾ ಕ್ಯಾಂಟೀನ್‌ ಗೆ ಜೀವ ತುಂಬಲು ಮುಂದಾದ ಸರ್ಕಾರ
bangalore , ಸೋಮವಾರ, 12 ಜೂನ್ 2023 (14:15 IST)
ಇಂದಿರಾ ಕ್ಯಾಂಟೀನ್‌ ಗೆ ಜೀವ ತುಂಬಲು ಸರ್ಕಾರ ಮುಂದಾಗಿದೆ.ಇಂದು ಮಧ್ಯಾಹ್ನ  ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿಸಲಿದ್ದಾರೆ.ಕ್ಯಾಂಟೀನ್‌ಗೆ ಕಾಯಕಲ್ಪ ಕಲ್ಪಿಸುವ ಕುರಿತು ಚರ್ಚೆ ನಡೆಯಲಿದೆ.ಹೊಸ ತಿಂಡಿ ಪರಿಚಯಿಸುವ ಬಗ್ಗೆಯೂ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿ ಯೋಜನೆ ಚಾಲನೆಗೆ ಮಹಿಳೆಯರು ಫುಲ್ ಖುಷ್