Webdunia - Bharat's app for daily news and videos

Install App

ನಕಲಿ ಪೊಲೀಸರಿಂದ ಚಿನ್ನಾಭರಣ ದರೋಡೆ

Webdunia
ಬುಧವಾರ, 24 ಜುಲೈ 2019 (17:06 IST)
ಅಸಲಿ ಪೊಲೀಸರನ್ನು ಮೀರಿಸುವಂತೆ ಬಂದಿದ್ದ ನಕಲಿ ಪೊಲೀಸರು ಯಾಮಾರಿಸಿ ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಕಳ್ಳತನ ಹೆಚ್ಚಾಗುತ್ತಿವೆ. ಚಿನ್ನಾಭರಣಗಳನ್ನು ಜೇಬಿನಲ್ಲಿಟ್ಟುಕೊಳ್ಳಿ ಎಂದು ಇಬ್ಬರು ವ್ಯಕ್ತಿಗಳಿಗೆ ನಕಲಿ ಪೊಲೀಸರು ಹೇಳಿದ್ದಾರೆ.

ಅವರ ಮಾತನ್ನ ನಂಬಿದ ವಸಂತ ಹಾಗೂ ವಿಠ್ಠಲ್ ಎಂಬುವರು ತಮ್ಮ ಬಳಿಯಿದ್ದ 45 ಗ್ರಾಂ ಚಿನ್ನಾಭರಣಗಳನ್ನು ತೆಗೆಯುತ್ತಿರುವಾಗ ಅವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಚಿನ್ನಾಭರಣ ತೆಗೆಯೋ ಮುಂಚೆ ತಾವು ಪೊಲೀಸ್ ಇರೋದಾಗಿ ಐಡಿ ಕಾರ್ಡ್ ನ್ನು ಖದೀಮರು ತೋರಿಸಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಹೊರವಲಯದ ವಿದ್ಯಾಗಿರಿಯಲ್ಲಿ ಈ ಘಟನೆ ನಡೆದಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments