Select Your Language

Notifications

webdunia
webdunia
webdunia
webdunia

ತಾಕತ್ತಿದ್ದರೆ ಅಕ್ಕಿ ಕೊಡಿ : ಬಸವರಾಜ ಬೊಮ್ಮಾಯಿ ಕಿಡಿ

ತಾಕತ್ತಿದ್ದರೆ ಅಕ್ಕಿ ಕೊಡಿ : ಬಸವರಾಜ ಬೊಮ್ಮಾಯಿ ಕಿಡಿ
ಬೆಂಗಳೂರು , ಬುಧವಾರ, 21 ಜೂನ್ 2023 (10:10 IST)
ಬೆಂಗಳೂರು : ಕಾಂಗ್ರೆಸ್ನವರದ್ದು ಸುಳ್ಳ, ಮಳ್ಳ ಸರ್ಕಾರ, ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ.

ನಿಮಗೆ ತಾಕತ್ ಇದ್ರೆ, ಧಮ್ ಇದ್ರೆ ಎಲ್ಲಿಂದಾದ್ರೂ ಖರೀದಿಸಿ ಅಕ್ಕಿ ಕೊಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

 
ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಸುಳ್ಳ-ಮಳ್ಳ ಸರ್ಕಾರ. ಸುಳ್ಳು ಹೇಳೋದು, ಮಳ್ಳನ ಹಾಗೆ ಮೋಸ ಮಾಡೋ ಸರ್ಕಾರ.

10 ಕೆಜಿ ಅಕ್ಕಿ ಕೊಡ್ತೀವಿ ಅಂದ್ರು, ಈಗಾಗಲೇ ಕೇಂದ್ರ ಬಡವರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಕೊಡ್ತಿದೆ. ಈಗ ಅಕ್ಕಿ ಬರ್ತಿದ್ರೆ ಅದು ಕೇಂದ್ರ ಸರ್ಕಾರ ಕೊಡುತ್ತಿರೋ ಅಕ್ಕಿ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜು.1ಕ್ಕೆ ಅಕ್ಕಿಯನ್ನ ಕೊಡುವ ನಮ್ಮ ವಾಗ್ದಾನ ಖಂಡಿತ ಪೂರೈಸುತ್ತೇವೆ: ಲಕ್ಷ್ಮಿ ಹೆಬ್ಬಾಳ್ಕರ್