Webdunia - Bharat's app for daily news and videos

Install App

Ugadi Festival: ಯುಗಾದಿ ಹಬ್ಬಕ್ಕೆ ಎಲ್ಲದಕ್ಕೂ ರೇಟು, ಹೂವು, ಹಣ್ಣು ಬೆಲೆ ಕೇಳೋ ಹಾಗೇ ಇಲ್ಲ

Krishnaveni K
ಶನಿವಾರ, 29 ಮಾರ್ಚ್ 2025 (17:29 IST)
ಬೆಂಗಳೂರು: ನಾಳೆ ಯುಗಾದಿ ಹಬ್ಬ ನಿಮಿತ್ತ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಈ ನಡುವೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಕೇಳುವ ಹಾಗೆಯೇ ಇಲ್ಲ ಎನ್ನುವ ಪರಿಸ್ಥಿತಿಯಾಗಿದೆ.
 

ಹಬ್ಬಕ್ಕೆ ಹೋಳಿಗೆ ಮಾಡಬೇಕೆಂದರೆ ತೆಂಗಿನಕಾಯಿಯೂ ದುಬಾರಿ, ಬೆಲ್ಲವೂ ದುಬಾರಿ ಎಂಬ ಪರಿಸ್ಥಿತಿಯಾಗಿದೆ. ಬೆಲೆ ಏರಿಕೆ ನಡುವೆ ಈ ಬಾರಿ ಹಬ್ಬದಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೂ, ಹಣ್ಣು ಖರೀದಿಗೆ ಜನ ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಹೂವಿನ ಬೆಲೆ ಸಾಮಾನ್ಯ ದಿನಕ್ಕಿಂತ ದುಪ್ಪಟ್ಟಾಗಿದೆ. ಗುಲಾಬಿ, ಸೇವಂತಿಗೆ ಕಾಲು ಕೆ.ಜಿ.ಗೆ 35-40 ರೂ.ಗೆ ಖರೀದಿ ಮಾಡುತ್ತಿದ್ದ ಜನ ಈಗ 50-70 ರೂ. ನೀಡಬೇಕಾಗಿದೆ.

600 ರೂ.ಗಳಿದ್ದ ಮಲ್ಲಿಗೆ 1200 ರೂ.ಗೆ ಬಂದು ತಲುಪಿದೆ. ಕನಕಾಂಬರಕ್ಕೂ ಹೆಚ್ಚು ಕಡಿಮೆ ಇಷ್ಟೇ ಬೆಲೆಯಿದೆ. ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಕ್ಕಿಂತ 20-40 ರೂ.ವರೆಗೆ ಏರಿಕೆಯಾಗಿದೆ. 200 ರೂ. ಇದ್ದ ಸೇಬಿನ ಬೆಲೆ 240 ರೂ. ಆಗಿದ್ದರೆ ದಾಳಿಂಬೆ 150 ರೂ ಇದ್ದಿದ್ದು 250 ಕ್ಕೆ ತಲುಪಿದೆ. ಇನ್ನು, ಮಾವಿನ ಹಣ್ಣಿನ ಬೆಲೆಯೂ 300 ರ ಗಡಿಯಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

UP Encounter: 3 ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪಿ ಯುಪಿ ಪೊಲೀಸರಿಂದ ಎನ್ ಕೌಂಟರ್

Bengaluru Stampede: ಡಿಸಿಎಂ ವಿರುದ್ದವೇ ಆರೋಪಿಸಿ, ಪತಿಯ ಬಂಧನ ಪ್ರಶ್ನಿಸಿದ ನಿಖಿಲ್ ಸೋಸಲೆ ಪತ್ನಿ

ದುರ್ಘಟನೆಯಲ್ಲಿ ಪೊಲೀಸರನ್ನು ಹರಕೆಯ ಕುರಿ ಮಾಡಿದ್ದಾರೆ: ವಿಜಯೇಂದ್ರ

Chenab bridge inauguration, ಬ್ರಿಟಿಷರು ಮಾಡಲು ಸಾಧ್ಯವಾಗದ್ದನ್ನು, ಮೋದಿ ಮಾಡಿ ತೋರಿಸಿದ್ದಾರೆ: ಸಿಎಂ ಒಮರ್‌ ಅಬ್ದುಲ್ಲಾ

Bengaluru Stampede: ನಾವಲ್ಲ ನೀವೇ ಮಾಡಿರೋದು.. ಸರ್ಕಾರದ ವಿರುದ್ಧ ತಿರುಗಿಬಿದ್ದ ಕೆಎಸ್ ಸಿಎ

ಮುಂದಿನ ಸುದ್ದಿ
Show comments