Webdunia - Bharat's app for daily news and videos

Install App

ಧೃವನಾರಾಯಣ್ ನಿಧನದಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ಉಂಟು ಮಾಡಿದ ದಿನ- ಡಿಕೆಶಿ

Webdunia
ಶನಿವಾರ, 11 ಮಾರ್ಚ್ 2023 (18:32 IST)
ಕೆಪಿಸಿಸಿ ಕಚೇರಿಯಲ್ಲಿ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಈ ದಿನ ದೊಡ್ಡ ಆಘಾತ ಉಂಟು ಮಾಡಿದ ದಿನ.ಭಗವಂತ ಯಾಕೆ ಇಷ್ಟು ಕ್ರೂರಿ ಅಂತ ಗೊತ್ತಿಲ್ಲ.ದೃವನಾರಾಯಣ ಅವರು ಅಜಾತಶತ್ರು.ಪಕ್ಷದ ನಿಷ್ಠೆ, ಪ್ರಾಮಾಣಿಕ ನಿಷ್ಠೆ ಹೊಂದಿದಂದ ಆತ್ಮೀಯ.ಕೋವಿಡ್ ಸಂದರ್ಭದಲ್ಲಿ ಅರೋಗ್ಯಸ್ತಾ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
 
ಸಂಘಟನೆಯ ರಾಜಕಾರಣಕ್ಕೆ ಶಾಶ್ವತ ಕಾರ್ಯಗಳನ್ನ ರೂಪಿಸಿದರು.ಮೂರು ಗಂಟೆಗೆ ಮಲಗಿದ್ದೆ 6-6:30 ಕ್ಕೆ ನಮ್ ಹೆಂಡತಿಗೆ ಕರೆ ಮಾಡಿ ಡಾಕ್ಟರ್ ಹೇಳಿದ್ರು ಅಂತೆ ರಕ್ತದ ವಾಂತಿ ಮಾಡ್ಕೋತ ಇದಾರೆ ಅಂತಾ ಹೇಳಿದ್ರು.ಆಸ್ಪತ್ರೆಗೆ ದಾಖಲಾಗಿ 5 ನಿಮಿಷಕ್ಕೆ ಅವರು ಇನ್ನು ಇಲ್ಲ ಅಂತ ಗೊತ್ತಾಯಿತು.ಎಲ್ಲಾ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಿದ್ರು.ನಂಜನಗೂಡು ಪ್ರಜಾಧ್ವನಿ ಯಾತ್ರೆ ನೆರವೇರಿಸಿದ್ರು.ಇತಿಹಾಸದಲ್ಲೇ ನೆನೆಪಿಟ್ಟುಕೊಳ್ಳಬೇಕಾದ ಯಾತ್ರೆ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಬಾವುಕರಾದರು.
 
ಮಲ್ಲಿಕಾರ್ಜುನ ಖರ್ಗೆಗೆ ದೃವನಾರಾಯಣ ಅವರು ತುಂಬಾ ಆತ್ಮೀಯರು.ನಂಜನಗೂಡು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರಿಗೆ ಸಲಹೆ ಕೊಟ್ಟಿದ್ರು.ಇಂದು  ನಮ್ಮ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮ ದರ್ಶನಕ್ಕೆ ಬರ್ತಾ ಇದಾರೆ.ಮೂರು ಗಂಟೆಗೆ ವಿಶೇಷ ವಿಮಾನದಲ್ಲಿ ಬರ್ತಾ ಇದಾರೆ.ನಾಳೆ ಮದ್ಯಾಹ್ನ  ದೃವನಾರಾಯಣ ಅಂತಿಮ ಸಂಸ್ಕಾರ ನೆರವೇರುತ್ತೆ.ನಾವು ಸಹ ಎಲ್ಲಾ ಕಾಂಗ್ರೆಸ್ ಕುಟುಂಬ ಅವರ ದರ್ಶನಕ್ಕೆ ಹೋಗ್ತಿವಿ.ನಮಗೆಲ್ಲ ಮಾರ್ಗ ದರ್ಶನ ನೀಡಿದವರಯ ಅವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಡಿಕೆಶಿ ಸಂತಾಪ ಸೂಚಿಸಿದ್ರು‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments