Select Your Language

Notifications

webdunia
webdunia
webdunia
webdunia

ಶುಕ್ರವಾರ ಸಚಿವ ಸಂಪುಟ ಸಭೆ; ಜಿಂದಾಲ್ ಗೆ ಭೂಮಿ ಚರ್ಚೆ

ಶುಕ್ರವಾರ ಸಚಿವ ಸಂಪುಟ ಸಭೆ; ಜಿಂದಾಲ್ ಗೆ ಭೂಮಿ ಚರ್ಚೆ
ಬೆಂಗಳೂರು , ಬುಧವಾರ, 26 ಜೂನ್ 2019 (16:45 IST)
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ  ಶುಕ್ರವಾರ ನಡೆಯಲಿದೆ ಸಂಪುಟ ಸಭೆ.

ಶುಕ್ರವಾರ ಮಧ್ಯಾಹ್ನ 12.30 ವಿಧಾನಸೌಧದಲ್ಲಿ ನಡೆಯಲಿದೆ ಸಚಿವ ಸಂಪುಟ ಸಭೆ‌. ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ಪರಭಾರೆ ಮಾಡುವ ವಿಚಾರ  ಹಾಗೂ ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಸೇರಿದಂತೆ
ಮೀಸಲಾತಿ ಪರಾಮರ್ಶೆಗೆ ತಜ್ಞರ ಸಮಿತಿ ನೇಮಕ ಮಾಡುವುದೂ ಒಳಗೊಂಡಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಅಧ್ಯಯನ ಆಯೋಗ ಅಥವಾ ಸಂಪುಟ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆಯೂ ಇದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಕ್ಷೇತ್ರದ ಜನರಿಗೆ ದೇವೇಗೌಡರು ನೀಡಿದ ಭರವಸೆ ಏನು?