Webdunia - Bharat's app for daily news and videos

Install App

ಮಾಜಿ ಸಚಿವ‌ ಗಾಲೀ ಜನಾರ್ಧನ ರೆಡ್ಡಿಯಿಂದ ಪಕ್ಷದ ಚಿಹ್ನೆ ಬಿಡುಗಡೆ

Webdunia
ಸೋಮವಾರ, 27 ಮಾರ್ಚ್ 2023 (14:16 IST)
ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ  ಚಿಹ್ನೆ  ಹಾಗೂ ಪ್ರಣಾಳಿಕೆಯನ್ನ ಗಾಲೀ ಜನಾರ್ಧನ ರೆಡ್ಡಿ ಬಿಡುಗಡೆ ಮಾಡಿದ್ದಾರೆ.ಬಳ್ಳಾರಿ ‌ನಗರ ಶ್ರೀಮತಿ ಲಕ್ಷ್ಮೀ ಅರುಣ, ಪಾವಗಡ ನಾಗೇಂದ್ರ ‌ನೆರಳುಗುಂಟೆ, ಸೇಡಂ ನಲ್ಲೇಶ್ ರೆಡ್ಡಿ.
ಬೀದರ್ ದಕ್ಷಿಣ ಭೀಮಾಶಂಕರ ಪಾಟೀಲ್, ಕನಕಗಿರಿ ಡಾ. ಚಾರಲತ ಡಿಸೆಂಬರ್ 25 ರಂದು ಪಕ್ಷದ ಘೋಷಣೆ ಮಾಡಲಾಯಿತು
 
ಅಂದಿನಿಂದ ಸಾರ್ವಜನಿಕರ ಜತೆ ಹಾಗೂ ಕಲ್ಯಾಣ ಕರ್ನಾಟಕದ ಜತೆ ಸಂಪರ್ಕ ಇದೆ.ನನ್ನ ಮೇಲೆ ಬಹಳಷ್ಟು ‌ನಂಬಿಕೆ, ವಿಶ್ವಾಸವಿಟ್ಟಿದ್ದಾರೆ,  ಪೂರ್ವ ಜನ್ಮದ ಪುಣ್ಯ,12 ಮಂದಿ‌ ಅಭ್ಯರ್ಥಿ ಗಳ‌ ಘೋಷಣೆ ಮಾಡಲಾಗಿದೆ,ಇನ್ನೂ 25 ಅಭ್ಯರ್ಥಿ ಗಳ‌ ಹೆಸರು ಘೋಷಣೆ ಮಾಡುತ್ತೇನೆ.ಮೂವತ್ತು ಕ್ಷೇತ್ರ ಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ ಎಂದು ಜಮಾರ್ಧಮ ರೆಡ್ಡಿ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

14ದಿನ ನ್ಯಾಯಾಂಗ ಬಂಧನಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಕಾನೂನಿನ ಮುಂದಿನ ನಡೆಯೇನು

ನವದೆಹಲಿ ಪೊಲೀಸ್ ಆಯುಕ್ತರಾಗಿ ಸತೀಶ್‌ ಗೋಲ್ಚಾ ನೇಮಕ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಮುಂದಿನ ಸುದ್ದಿ
Show comments