Webdunia - Bharat's app for daily news and videos

Install App

ಮಾಜಿ ಸಚಿವ‌ ಗಾಲೀ ಜನಾರ್ಧನ ರೆಡ್ಡಿಯಿಂದ ಪಕ್ಷದ ಚಿಹ್ನೆ ಬಿಡುಗಡೆ

Webdunia
ಸೋಮವಾರ, 27 ಮಾರ್ಚ್ 2023 (14:16 IST)
ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ  ಚಿಹ್ನೆ  ಹಾಗೂ ಪ್ರಣಾಳಿಕೆಯನ್ನ ಗಾಲೀ ಜನಾರ್ಧನ ರೆಡ್ಡಿ ಬಿಡುಗಡೆ ಮಾಡಿದ್ದಾರೆ.ಬಳ್ಳಾರಿ ‌ನಗರ ಶ್ರೀಮತಿ ಲಕ್ಷ್ಮೀ ಅರುಣ, ಪಾವಗಡ ನಾಗೇಂದ್ರ ‌ನೆರಳುಗುಂಟೆ, ಸೇಡಂ ನಲ್ಲೇಶ್ ರೆಡ್ಡಿ.
ಬೀದರ್ ದಕ್ಷಿಣ ಭೀಮಾಶಂಕರ ಪಾಟೀಲ್, ಕನಕಗಿರಿ ಡಾ. ಚಾರಲತ ಡಿಸೆಂಬರ್ 25 ರಂದು ಪಕ್ಷದ ಘೋಷಣೆ ಮಾಡಲಾಯಿತು
 
ಅಂದಿನಿಂದ ಸಾರ್ವಜನಿಕರ ಜತೆ ಹಾಗೂ ಕಲ್ಯಾಣ ಕರ್ನಾಟಕದ ಜತೆ ಸಂಪರ್ಕ ಇದೆ.ನನ್ನ ಮೇಲೆ ಬಹಳಷ್ಟು ‌ನಂಬಿಕೆ, ವಿಶ್ವಾಸವಿಟ್ಟಿದ್ದಾರೆ,  ಪೂರ್ವ ಜನ್ಮದ ಪುಣ್ಯ,12 ಮಂದಿ‌ ಅಭ್ಯರ್ಥಿ ಗಳ‌ ಘೋಷಣೆ ಮಾಡಲಾಗಿದೆ,ಇನ್ನೂ 25 ಅಭ್ಯರ್ಥಿ ಗಳ‌ ಹೆಸರು ಘೋಷಣೆ ಮಾಡುತ್ತೇನೆ.ಮೂವತ್ತು ಕ್ಷೇತ್ರ ಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ ಎಂದು ಜಮಾರ್ಧಮ ರೆಡ್ಡಿ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments