Webdunia - Bharat's app for daily news and videos

Install App

ಎಸಿಬಿ ಬಲೆಯಲ್ಲಿ ಮಾಜಿ ಡಿಸಿ ಮಂಜುನಾಥ್

Webdunia
ಶುಕ್ರವಾರ, 8 ಜುಲೈ 2022 (20:27 IST)
ಕೂಡ್ಲು ಗ್ರಾಮದ 38 ಗುಂಟೆ ಜಾಗ ವಿವಾದ ಪರ್ಕರಣದಲ್ಲಿ  ಬೆಂಗಳೂರು ಮಾಜಿ ಡಿಸಿ ಮಂಜುನಾಥ್
ಆರೋಪಿಆಗಿ  ಇಗಾ ಎಸಿಬಿ ವಶದಲ್ಲಿದ್ದಾರೆ. ಈ ಪ್ರಕರಣದಲ್ಲಿ ಮೊದಲು ಮಂಜುನಾಥ್ ಅವರ ಆಪ್ತ ಸಹಾಯಕ ಮಹೇಶ್ ಅವರನ್ನ ಮಾತ್ರ ಬಂಧಿಸಿದ್ರು,ಆದ್ರೆ ಹೈಕೋರ್ಟ್ ಚಾಟಿ ಬಿಸಿಯಿಂದ ಮಂಜುನಾಥ್ ಅವರನ್ನೂ ಬಂಧಿಸಿದ್ದಾರೆ. ಆದ್ರೆ ಈ ಪ್ರಕರಣದ ಕೂರಿತು ಎಸಿಬಿ ಗಿ ದೂರು ಸಲ್ಲಿಸುವಾಗ  ಆ ದೂರಿನಲ್ಲಿ ಮಾಜಿ ಡಿಸಿ ಮಂಜುನಾಥ್ ಅವರ ಹೆಸರು ಉಲ್ಲೇಖ ಇತ್ತು ಆದ್ರೆ ಎಸಿಬಿ ತನಿಕಾ ಅಧಿಕಾರಿ ಕೆ ರವಿಶಂಕರ್ ಮಹೇಶ್ ಮೇಲೇ ಮಾತ್ರ ಎಪ್ ಐ ಆರ್ ದಾಖಲು ಮಾಡಿದ್ದಾರೆ. ಆ ಎಪ್ ಆರ್ ಕಾಫೀಯೂ ರಾಜ್ ನ್ಯೂಸ್ ಗೆ ಲಭ್ಯವಿದೆ  ಹೀಗಾಗಿ ಮಂಜುನಾಥ್ ನಡುವೇ ಕೆ ರವಿಶಂಕರ್ ನಡುವೇ ಮಾತು ಕಥೆ ನಡೆದಿತ್ತಾ ಅವರ ಅವರ ಮೇಲೆ ಯಾಕೆ ಮೊದಲೇ ಕೇಸ್ ದಾಖಲು ಮಾಡಿಲ್ಲ  ಎಂಬ ಪ್ರಶ್ನೇ ಜನಸಾಮಾನ್ಯರಲ್ಲಿ ಮೂಡಿದೆ.ಆದ್ದರಿಂದ ಕೆ ಮಂಜುನಾಥ್ ಅವರಮೇಲೆಯೂ ಸರ್ಕಾರ ಕ್ರಮಗೊಳ್ಳಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆಗೆ ವಾರದ ಆರಂಭದಲ್ಲೇ ಇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ರೇಪ್ ಕೇಸ್: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯ

ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

ಬೈಕ್ ನಲ್ಲಿ ಮಲಗಿ ಸ್ಟಂಟ್ ಮಾಡಲು ಹೋದ ಯುವಕರ ಕತೆ ಕೊನೆಗೆ ಏನಾಯ್ತು: ವಿಡಿಯೋ

ಮುಂದಿನ ಸುದ್ದಿ
Show comments