Select Your Language

Notifications

webdunia
webdunia
webdunia
webdunia

ಮಳೆಯಿಂದ ಹೈರಾಣದ ಚನ್ನಪಟ್ಟಣ ಜನರ ನೆರವಿಗೆ ನಿಂತ ಮಾಜಿ ಸಿಎಂ ಹೆಚ್ ಡಿ ಕೆ

ಮಳೆಯಿಂದ ಹೈರಾಣದ ಚನ್ನಪಟ್ಟಣ ಜನರ ನೆರವಿಗೆ ನಿಂತ ಮಾಜಿ ಸಿಎಂ ಹೆಚ್ ಡಿ ಕೆ
ramanagara , ಸೋಮವಾರ, 29 ಆಗಸ್ಟ್ 2022 (14:00 IST)
ರಾಮನಗರ ಜಿಲ್ಲೆಯಲ್ಲಿ ಭಾರೀ ಮಳೆಯಾಗ್ತಿದ್ದು,ಚನ್ನಪಟ್ಟಣಕ್ಕೆ  ಮಾಜಿ ಸಿಎಂ  ಹೆಚ್‌.ಡಿ.ಕುಮಾರಸ್ವಾಮಿ ತೆರಳಿದ್ದಾರೆ.
 
ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರುಯುತ್ತಿದೆ.ಮಳೆಯಿಂದ ಜನರು ಹೈರಾಣಾಗಿದ್ದು ಸುಮಾರು 150 ರಿಂದ 200 ಜನರು ಮನೆಯೊಂದರಲ್ಲೇ ಸಿಲುಕಿಕೊಂಡಿದ್ದಾರೆ.ಜನರ ರಕ್ಷಣೆಗೆ ತುರ್ತಾಗಿ 2 ದೋಣಿಗಳನ್ನು ಕಳಿಸುವಂತೆ ತಕ್ಷಣವೇ NDRF ತಂಡ ಕಳಿಸಲು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸಿಎಂ ದೌಡಾಯಿಸಿದ್ದಾದ್ರು ಯಾಕೆ?