Select Your Language

Notifications

webdunia
webdunia
webdunia
webdunia

ಕಾಕ್ ಸ್ಟಾವ್ನ್ ನಲ್ಲಿ ಬೆಂಕಿ ಅವಘಡ

ಕಾಕ್ ಸ್ಟಾವ್ನ್ ನಲ್ಲಿ ಬೆಂಕಿ ಅವಘಡ
bangalore , ಸೋಮವಾರ, 20 ಮಾರ್ಚ್ 2023 (13:24 IST)
3 ದಿನದ ಮುಂಚೆ ಜಸ್ಟ್ ಗುರಾಯಿಸಿದಕ್ಕೆ ಎಲೆಟ್ರಿಕ್ ಶಾಪ್ ಗೆ ಭೂಪ ಬೆಂಕಿ ಇಟ್ಟಿದ್ದಾನೆ.ರೇಣುಕಾ ಫುಡ್ಸ್ ಮಾಲೀಕನಿಂದ ಬೆಂಕಿ ಹಚ್ಚಿಸಿರುವುದಾಗಿ ಶಂಕೆ ವ್ಯಕ್ತವಾಗಿದೆ.ಶುಕ್ರವಾರ ರೇಣುಕಾ ಫುಡ್ಸ್ ಮಾಲೀಕನಿಗೂ ಹಾಗೂ ಎಲೆಟ್ರಿಕಲ್ ಶಾಪ್ ಓನರ್ ಮಗನಿಗೂ ಕಿರಿಕ್ ಅಗಿತ್ತು.ನಿನ್ನೆ ಇಲೆಟ್ರಿಕ್ ಶಾಪ್ ಗೆ ಬೆಂಕಿ ಹಂಚಿದ್ದಾನೆ.ಎಲೆಕ್ಟ್ರಿಕ್ ಶಾಪ್ ಮಾಲೀಕ ಬಾಬು  ಮಗ ಪಾಜಿಲ್ ಮತ್ತು ರೇಣುಕಾ ಫುಡ್ ಮಾಲೀಕ ಕಿರಣ್ ಕುಮಾರ್  ಇಬ್ಬರು ಕಿರಿಕ್ ಮಾಡ್ಕೊಂಡಿದ್ರು.ಪಾಜಿಲ್ ಜಸ್ಟ್ ನೋಡಿದಕ್ಕೆ ದೈಹಿಕವಾಗಿ ಕೃತ್ಯ ಹೆಸಗಲು ಕಿರಣ್ ಕುಮಾರ್ ಬಂದಿದ್ದ.ಕಿರಣ್ ಕುಮಾರ್ ಎಲೆಟ್ರಿಕಲ್ ಶಾಪ್ ಗೆ ಬೆಂಕಿ ಹತ್ತಿಸಿರುವುದಾಗಿ ಪಾಜಿಲ್ ಆರೋಪಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಭವಿಷ್ಯ?