Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್ ಐ ಆರ್ ದಾಖಲು

ಮಾಜಿ ಸಚಿವ ಮುನಿರತ್ನ ವಿರುದ್ಧ ಎಫ್ ಐ ಆರ್ ದಾಖಲು
bangalore , ಗುರುವಾರ, 13 ಜುಲೈ 2023 (18:30 IST)
ಅಕ್ರಮ ಕಲ್ಲು ಗಣಿಗಾರಿಕೆ ಆರೋಪದಡಿ ಮುನಿರತ್ನ ವಿರುದ್ದ ಕೇಸ್ ದಾಖಲಾಗಿದೆ.ಚಿಕ್ಕಜಾಲ ಪೋಲಿಸ್ ಠಾಣೆಯಲ್ಲಿ  ತಹಸೀಲ್ದಾರ್ ಕೇಸ್ ದಾಖಲಿಸಿದ್ದಾರೆ.
 
ಯಲಹಂಕ ತಹಸೀಲ್ದಾರ್ ಅನಿಲ್ ಅರೋಲಿಕರ್ ದೂರಿನನ್ವಯ ಎಫ್ ಐ ಆರ್ ದಾಖಲಾಗಿದೆ.ಹುಣಸಮಾರೇನಹಳ್ಳಿ ಗ್ರಾಮ ಸರ್ವೆ ನಂಬರ್ 179 ನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದು,ಬೆಂಗಳೂರು ನಗರದ ಜಾಲ ಹೋಬಳಿಯ ಹುಣಸಮಾರೇನಹಳ್ಳಿ ಗ್ರಾಮದಲ್ಲಿ ಗಲ್ಲು ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ  ಮಾಜಿ ಸಚಿವ ಮುನಿರತ್ನ A4 ಆಗಿ ಎಫ್ ಐ ಆರ್ ನಲ್ಲಿ ದಾಖಲಾಗಿದೆ.A1 ಆನಂದನ್, A2 ಗಣೇಶ್ ,A3 ರಾಧಮ್ಮ ಮತ್ತು A4 ಮುನಿರತ್ನ ಆರೋಪಿಗಳಾಗಿದ್ದು,ಜೈ ಭೀಮ್ ಸೇನೆ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ತಹಸೀಲ್ದಾರ್  ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೈಟೆಕ್ ಆಗಲಿದೆ ಬಡವರ ಫೈವ್ ಸ್ಟಾರ್ ಇಂದಿರಾ ಕ್ಯಾಂಟೀನ್